ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ
1955 ಡಿಸೆಂಬರ್ 13 ಗೋವಾದ ಮಾಪೂಸ ಎಂಬ ಪ್ರಾಂತ್ಯದಲ್ಲಿ ರಾಧಾಭಾಯಿ ಮತ್ತು ಗೋಪಾಲಕೃಷ್ಣ ದಂಪತಿಗಳಿಗೆ ಜನಿಸಿದ ನೋಡಲು ಮನೋಹರವಾಗಿದ್ದ ಮಗುವಿಗೆ ಅನ್ವರ್ಥವಾಗುವಂತೆಯೇ ಮನೋಹರ ಪರಿಕ್ಕರ್ ಎಂದು ನಾಮಕರಣ ಮಾಡಿದರು. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಹುಡುಗ, ಓದಿನ ಜೊತೆಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂಟಿನೊಂದಿಗೆ ರಾಷ್ಟ್ರೀಯತೆಯನ್ನೂ ಬೆಳೆಸಿಕೊಂಡ. ಮಾರ್ಗೋವಾದಲ್ಲಿನ ಲೊಯೋಲಾ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ 1978ರಲ್ಲಿ ಮುಂಬಯಿ -ಐಐಟಿಯಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದು ಕೈತುಂಬಾ ಹಣ ಗಳಿಸಬಹುದಾಗಿದ್ದರೂ, ಸಂಘದ ಪ್ರಭಾವದಿಂದಾಗಿ ಸಮಾಜ… Read More ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ






