ವಿತಂಡ ವಾದ V/S ವಿವೇಚನೆ

ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ

ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?

ಸದ್ಯಕ್ಕೆ ಇಡೀ ದೇಶದ ಗಮನ ಮುಂದಿನ ತಿಂಗಳು ಪಂಚರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯತ್ತವೇ ಹರಿದಿದೆ ಚಿತ್ತ. 2017ರ ಚುನವಣೆಯಲ್ಲಿ ಯಾವುದೇ ಮುಖ್ಯಾಮಂತ್ರಿಯನ್ನು ಘೋಷಿಸದೇ ಮೋದಿಯವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿ, 325 ಸ್ಥಾನಗಳ ಅಭೂತವ ಪೂರ್ವ ಯಶಸ್ಸನ್ನು ಗಳಿಸಿ ಗೋರಖ್ ಪುರದ ಸಾಂದರಾಗಿದ್ದ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಗಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದಿದ್ದು, ಚುನಾವಣಾ ಪೂರ್ವದಲ್ಲಿ ಕಳೆದ ಒಂದು ವಾರದಿಂದ ಯೋಗಿಯವರ ಸರ್ಕಾರದಲ್ಲಿ ಅಧಿಕಾರವನ್ನು ಸವಿದಿದ್ದ ಕೆಲವು… Read More ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?