ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

1950-80ರ ದಶಕದಲ್ಲಿ ಕನ್ನಡಿಗರಿಗೆ  ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿದ ತಮ್ಮ ಪತ್ತೆದಾರಿ ಕಾದಂಬಾರಿಗಳ ಮೂಲಕ, ಕನ್ನಡದ ಶರ್ಲಾಕ್ ಹೋಮ್ಸ್ ಎಂದೇ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ… Read More ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

ಕನ್ನಡ ಚಳುವಳಿ ಅಂದು ಇಂದು

ಹೆಗಲು ಮೇಲೆ ಕೆಂಪು ಹಳದಿ ವಸ್ತ್ರವನ್ನು ಹಾಕಿಕೊಂಡು ಬೀದಿಗಿಳಿದು, ಬಂದ್ ಮಾಡಿಸುವುದು, ಬೋರ್ಡುಗಳಿಗೆ ಮಸಿ ಬಳಿಯುವುದೇ ಕನ್ನಡ ಹೋರಾಟ ಎನ್ನುವ ಇಂದಿನ ಉಟ್ಟು ಖನ್ನಢ ಓಲಾಟಗಾರರಿಗೆ, ನಿಜವಾದ ಕನ್ನಡ ಹೋರಾಟ ಎಂದರೆ ಏನು? ಅದರ ಸ್ವರೂಪ ಹೇಗಿತ್ತು? ನಿಸ್ವಾರ್ಥ ಕನ್ನಡ ಹೋರಾಟಗಾರರ ಜವಾಬ್ಧಾರಿ ಏನಿತ್ತು? ಅಂತಹ ಹೋರಾಟಗಾರರು ಯಾರು? ಎಂಬೆಲ್ಲಾ ಕುರಿತಾದ ಸವಿವರಗಳು ಇದೋ ನಿಮಗಾಗಿ.… Read More ಕನ್ನಡ ಚಳುವಳಿ ಅಂದು ಇಂದು

ಕಾದಂಬರಿಗಳ ಸಾರ್ವಭೌಮ ಅನಕೃ

ಸ್ವಾತಂತ್ರ್ಯ ಪೂರ್ವದಲ್ಲಿ ನಾಟಕಗಳೇ ಮನೋರಂಜನೆಯ ಅತ್ಯಂತ ಪ್ರಮುಖ ಪಾತ್ರವಹಿಸಿತ್ತು. ಬಹುತೇಕ ವೃತ್ತಿ ರಂಗಭೂಮಿಯವರು ಪೌರಾಣಿಕ ನಾಟಕಗಳನ್ನೇ ಆಡುತ್ತಿದ್ದಾಗ ಅಲ್ಲೊಬ್ಬ ಯುವಕ ಅದನ್ನೇ ಪ್ರಶ್ನಿಸಿ ಕೇವಲ ಒಂದೇ ರಾತ್ರಿಯಲ್ಲಿ ಸಾಮಾಜಿಕ ಕಳಕಳಿಯ ನಾಟಕವೊಂದನ್ನು ಬರೆದು ಕೊಟ್ಟಿದ್ದ. ಕರ್ನಾಟಕ ಸಂಗೀತ ಕೇವಲ ಹೆಸರಿಗಷ್ಟೇ ಕರ್ನಾಟಕೆ ಎಂದಿತ್ತಾದರೂ ಬಹುತೇಕರು ಹಾಡುತ್ತಿದ್ದದ್ದು ತ್ಯಾಗರಾಜರ ಕೃತಿಗಳನ್ನೋ ಇಲ್ಲವೇ ಬೇರೆಯಾವುದೋ ಭಾಷೆಯ ಹಾಡುಗಳನ್ನೇ . ಇನ್ನು ಹಿಂದೂಸ್ಥಾನಿ ಸಂಗೀತಗಾರರು ಕನ್ನಡದಲ್ಲಿ ಹಾಡುಗಳೇ ಇಲ್ಲವೇನೋ ಎನ್ನುವಂತೆ ಹಿಂದಿ, ಮರಾಠಿ ಹಾಡುಗಳನ್ನೇ ಹಾಡುತ್ತಿದ್ದರು. ಅದು ಮೈಸೂರಿನ ಅರಮನೆಯ ದರ್ಬಾರಾಗಲೀ,… Read More ಕಾದಂಬರಿಗಳ ಸಾರ್ವಭೌಮ ಅನಕೃ