ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

RCB ತಂಡದ ಅಭಿಮಾನಿಗಳ ಕಾಲ್ತುಳಿತದಲ್ಲಿ 11 ಅಮಾಯಕರು ಅಸುನೀಗಿದ್ದು ಇನ್ನೂ ಹಚ್ಚ ಹಸಿರಾಗಿರುವಾಗಲೇ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ರೋಡ್ ಷೋನಲ್ಲಿ ಅಭಿಮಾನಿಯೊಬ್ಬ ಅವರಿಗೆ ಹೂವನ್ನು ಹಾಕಲು ಹೋಗಿ ಜಗನ್ ಕಾರಿನಡಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು ತಂದು ಕೊಂಡ ಕೆಲವು ಕಥೆ-ವ್ಯಥೆ ಇದೋ ನಿಮಗಾಗಿ… Read More ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

ಪಾಂಡವರ ತಾಯಿ ಕುಂತೀ ಮದುವೆಗೆ ಮುಂಚೆ, ಅವರ ತಂದೆಯ ಮನೆಯಲ್ಲಿದ್ದಾಗ ದೂರ್ವಾಸಮುನಿಗಳು ಬಂದಿದ್ದಾಗ ಅವರ ಆರೈಕೆಗಳಿಂದ ಸಂತೃಪ್ತರಾಗಿ ದೂರಲೋಚನೆಯಿಂದ ಮಕ್ಕಳಾಗುವ ಐದು ವರಗಳನ್ನು ಕೊಟ್ಟಾಗ, ಬಾಲಕಿ ಕುಂತೀದೇವಿ ಆ ವರಗಳನ್ನು ಪರೀಕ್ಷಿಸಿ ಸೂರ್ಯದೇವನ ವರದಿಂದ ಕರ್ಣನ ಜನವಾದಾಗ, ಮದುವೆಗೆ ಮುಂಚೆಯೇ ಮಗುವೇ ಎಂದು ಸಮಾಜಕ್ಕೆ ಅಂಜಿ ಆ ಮಗುವನ್ನು ಒಂದು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟು ನಂತರ ಆ ಮಗು ಅಗಸರಿಗೆ ಸಿಕ್ಕಿ ಬೆಳೆದು ದೊಡ್ಡವನಾದ ಕಥೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ಮಂಗಳೂರಿನ… Read More ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ