ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಅಂದು ಮಗುವನ್ನು ಆಡಿಸುವ ರೂಪದಲ್ಲಿ ಬಾಲ ಕೃಷ್ಣನನ್ನೇ ಕೊಲ್ಲಲು ಬಂದಿದ್ದ ಪೂತನಿಯ ಜಾಗದಲ್ಲಿ ಇಂದು ಹಸುಗೂಸು ಎಂದೂ ನೋಡದೇ, ತಮ್ಮ ಕಾಮದ ತೃಷೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕಾಮಾಂಧರು ಹೆಚ್ಚಾಗಿದ್ದಾರೆ. ಪರಿಚಿತ/ಅಪರಿಚಿತ ಸಣ್ಣವರು/ದೊಡ್ಡವರು ಎಂದು ನೋಡದೇ, ಪುಟ್ಟ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಬುದ್ಧ ಲೇಖನ ಇದೋ ನಿಮಗಾಗಿ… Read More ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಶಂಖನಾದ ಅರವಿಂದ್

ಜನರು ತಮ್ಮೆಲ್ಲಾ ದೈನಂದಿನದ ಕಷ್ಟ ಸುಖಃಗಳನ್ನು ಮರೆಯುವುದಕ್ಕಾಗಿ ಮನೋರಂಜನೆಗಾಗಿ ಕೆಲ ಕಾಲ ನಾಟಕ ಮತ್ತು ಚಲನಚಿತ್ರಗಳನ್ನು ನೋಡಿ ಅದರಲ್ಲಿ ಬರುವ ನಾಯಕ ಮತ್ತು ನಾಯಕಿಯರೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ತಮ್ಮ ಕಷ್ಟಗಳನ್ನು ಮರೆಯುತ್ತಾರೆ. ಇವೆಲ್ಲವೂ ನಾಯಕ ನಾಯಕಿ ಪ್ರಧಾನವಾಗಿದ್ದರೂ ಅವರಿಬ್ಬರ ಕಥೆಯ ಏಕತಾನತೆಯನ್ನು ತಡೆಯುವ ಸಲುವಾಗಿ ನಾಯಕ ಮತ್ತು ನಾಯಕಿಯ ಕಥೆಗೆ ಸಮಾನಾಂತರವಾಗಿ ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಾಗಿ ಅಂದೂ ಇಂದು ಮತ್ತು ಮುಂದೆಯೂ ಹಾಸ್ಯನಟರ ಕಾಲ್ ಶೀಟ್ ಮೊದಲು ಪಡೆದುಕೊಂಡು ನಂತರ ನಾಯಕರನ್ನು ಆರಿಸಿಕೊಳ್ಳುವ ಸಂಪ್ರದಾಯ… Read More ಶಂಖನಾದ ಅರವಿಂದ್