ಮೈಸೂರಿನಲ್ಲಿ ಪೋಲೀಸ್ ಠಾಣೆಯ ಮೇಲೆ ಧಾಳಿ

ಸಾಮಾಜಿಕ ಜಾಲತಾಣದಲ್ಲಿ ಒಂದು ಧರ್ಮದ ವಿರುದ್ಧ ಅವಹೇಳನಾತ್ಮಕ ಪೋಸ್ಟ್ ಹಾಕಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದವರನ್ನು ಕಠಿಣ ರೀತಿಯಲ್ಲಿ ಶಿಕ್ಷಿಸುವಂತೆ, ಕಾನೂನನ್ನು ಕೈಗೆತ್ತಿಕೊಂಡು ಇನ್ಸ್ಪೆಕ್ಟರ್ ಸೇರಿದಂತೆ ಸುಮಾರು 14 ಪೋಲೀಸರು, ಠಾಣೆ ಮತ್ತು ಪೋಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೂ ಕ್ರಮ ಕೈಗೊಳ್ಳಬೇಕಲ್ಲವೇ?… Read More ಮೈಸೂರಿನಲ್ಲಿ ಪೋಲೀಸ್ ಠಾಣೆಯ ಮೇಲೆ ಧಾಳಿ

ಕನ್ನಡ/ಕನ್ನಡಿಗರು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವೇ?

ವಿವಿಧತೆಯಲ್ಲೂ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ಎಲ್ಲಾ ಭಾಷಿಕರಿಗೂ ಸಮಾನ ಅವಕಾಶವಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಯಕ್ತಿಕ ತೆವಲುಗಳಿಗಾಗಿ ಜಾತಿ, ಧರ್ಮ, ಭಾಷೆಯಗಳ ಮೂಲಕ ಸಹಾಯ ಮಾಡಿದವರನ್ನೇ ತುಳಿಯುತ್ತಿರುವ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಕನ್ನಡ/ಕನ್ನಡಿಗರು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವೇ?

ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

ಬೆಂಗಳೂರಿನ ಅಟೋ ಹಿಂದಿನ ಅನೇಕ ಬರಹಗಳು ಬಹಳ ಕುತೂಹಲಕಾರಿ ಮತ್ತು ವಿಚಿತ್ರವಾಗಿದ್ದು, ಕೆಲವೊಂದು ಸುಲಭವಾಗಿ ಅರ್ಥವಾದರೇ, ಇನ್ನೂ ಕೆಲವೊಂದು ತಲೆಗೆ ಹುಳಾ ಬಿಡುವಂತಿದ್ದು, ಇತ್ತೀಚೆಗೆ ಪರಭಾಷಿಕರನ್ನು ಕೆಣಕಲೆಂದೇ ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂದೆ ಬರೆಸಿಕೊಂಡ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರ ಕುರಿತಂತೆ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ