ಕರ್ನಲ್ ವಸಂತ್ ವೇಣುಗೋಪಾಲ್

ಕಾಂತಾರ-1 ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಹಿಂದಿ ಛಾನೆಲ್ಲುಗಳಲ್ಲಿ ಅತ್ಯಂತ ಸುಸ್ಪಷ್ಟವಾಗಿ ಹಿಂದಿ ಮತ್ತು ಇಂಗ್ಲೀಷ್ ಮಾತನಾಡುತ್ತಿದ್ದದ್ದನ್ನು ಕಂಡು/ಕೇಳಿ ಅಚ್ಚರಿಯಿಂದ ಅವರ ಪೂರ್ವಾಪರ ತಿಳಿದಾಗ ಕರ್ನಾಟಕಕ್ಕೆ ಆಶೋಕ ಚಕ್ರ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ದಿ. ಕರ್ನಲ್ ವಸಂತ್ ವೇಣುಗೋಪಾಲ್ ಅವರ ಪುತ್ರಿಎಂದು ಎಂದು ತಿಳಿದು ಕರ್ನಲ್ ವಸಂತ್ಆ ವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರ್ನಲ್ ವಸಂತ್ ವೇಣುಗೋಪಾಲ್

ಭಾರತದ ತ್ರಿವರ್ಣ ಧ್ವಜ

ಜುಲೈ 22ರಂದು ರಾಷ್ಟ್ರೀಯ ಧ್ವಜ ದಿನಾಚರಣೆ ಎಂದೇಕೆ ಆಚರಿಸಲಾಗುತ್ತದೆ? ಭಾರತದ ತ್ರಿವರ್ಣ ಧ್ಜಜದ ಬಣ್ಣಗಳ ಹಿಂದಿರುವ ಮಹತ್ವ ಏನು? ಜೊತೆಗೆ ಧ್ವಜ ನೀತಿ ಸಂಹಿತೆಯ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಭಾರತದ ತ್ರಿವರ್ಣ ಧ್ವಜ