ಮರಳಿ ಬಾ ಮನ್ವಂತರವೇ, ಮಠ ಗುರುಪ್ರಸಾದ್

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಟ, ಕತೆಗಾರ, ಸಂಭಾಣೆಗಾರ, ನಿರ್ಮಾಪಕ ಹೀಗೆ ಹತ್ತು ಹಲವಾರು ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ ಅಕಾಲಿಕವಾಗಿ ನಿಧರಾಗಿರುವ ಸಂಧರ್ಭದಲ್ಲಿ, ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ಅಪರೂಪದ ಮಾಹಿತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ
Read More ಮರಳಿ ಬಾ ಮನ್ವಂತರವೇ, ಮಠ ಗುರುಪ್ರಸಾದ್

ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್

ಪುನೀತ್ ರಾಜ್‍ಕುಮಾರ್ ನಮ್ಮೆಲ್ಲರನ್ನೂ ಅಗಲಿದ ಸಂಧರ್ಭದಲ್ಲಿ ಅವರೊಂದಿಗೆ ಆಟವಾಡಿದ್ದ ಸವಿ ನೆನಪನ್ನು‌ ವ್ಯಕ್ತ ಪಡಿಸಿದ್ದನ್ನು ಅವರ ಸಂಸ್ಮರಣಾ ದಿನದಂದು ಮತ್ತೊಮ್ಮೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.… Read More ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್