ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಹೋದ ಬಂದ ಕಡೆಯಲೆಲ್ಲಾ, ಕನ್ನಡ ಬಳಸಿ ಕನ್ನಡ ಉಳಿಸಿ, ಅನ್ಯ ಭಾಷೀಯರಿಗೆ ಕನ್ನಡ ಕಲಿಸಿ ಎಂದು ಹೇಳುವ ಮುಖ್ಯಮಂತ್ರಿಗಳು ಅನ್ಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ವಿಧಾನ ಸೌಧದಲ್ಲಿ ರಾತ್ರಿ ಶಾಲೆಯನ್ನು ತೆರೆದು, ತಮ್ಮದೇ ಮಂತ್ರಿ ಮಂಡಲದ ಮಂತ್ರಿಗಳಿಗೆ ಸರಿಯಾಗಿ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದರೆ ಸಾಕು, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?… Read More ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

ಬೆಂಗಳೂರಿನ ಅಟೋ ಹಿಂದಿನ ಅನೇಕ ಬರಹಗಳು ಬಹಳ ಕುತೂಹಲಕಾರಿ ಮತ್ತು ವಿಚಿತ್ರವಾಗಿದ್ದು, ಕೆಲವೊಂದು ಸುಲಭವಾಗಿ ಅರ್ಥವಾದರೇ, ಇನ್ನೂ ಕೆಲವೊಂದು ತಲೆಗೆ ಹುಳಾ ಬಿಡುವಂತಿದ್ದು, ಇತ್ತೀಚೆಗೆ ಪರಭಾಷಿಕರನ್ನು ಕೆಣಕಲೆಂದೇ ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂದೆ ಬರೆಸಿಕೊಂಡ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರ ಕುರಿತಂತೆ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

ಕೆಚ್ಚೆದೆಯ ಕನ್ನಡತಿ ಅಕ್ಕ ಅನು

ಹೆಣ್ಣು ಮಕ್ಕಳೆಂದರೆ ತಲೆ ತಗ್ಗಿಸಿಕೊಂಡು ಹೇಳಿದ ಕೆಲಸ ಮಾಡಿಕೊಂಡು ಹೋಗಬೇಕು ಎನ್ನುವ ಈ ಪುರುಷ ಪ್ರಧಾನದ ಸಮಾಜದಲ್ಲಿ. ಮದುವೆ ಆಗುವ ವಯಸ್ಸಿನ ಹುಡುಗಿ ಪ್ಯಾಂಟ್ ಶರ್ಟ್ ಹಾಕಿಕೊಂಡು ಬೈಕ್ ಓಡಿಸ್ಕೊಂಡು ಹುಡುಗರ ತಂಡವನ್ನು ಕಟ್ಟಿಕೊಂಡದ್ದನ್ನು ಕಂಡು, ಅರೇ ಇದೇನು, ಗಂಡುಬೀರಿಯಂತೆ ಊರೂರು ಅಲೀತಾಳೆ ಎಂಬ ಅವಮಾನವನ್ನೂ ಮೆಟ್ಟಿ ನಿಂತು, ಯಾವುದೇ ಸಿದ್ಧಾಂತಗಳಿಗೆ, ರಾಜಕೀಯ ಪಕ್ಷಗಳಿಗೆ ಕಟ್ಟು ಬೀಳದೇ, ನಿಸ್ವಾರ್ಥವಾಗಿ ಸಮಾಜ ಸೇವೆ ಮತ್ತು ಕನ್ನಡದ ಸೇವೆ ಮಾಡುತ್ತಿರುವ ಕೆಚ್ಚೆದೆಯ ಕನ್ನಡತಿ ಅಕ್ಕ ಅನು, ನಮ್ಮ ಇಂದಿನ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕಿ… Read More ಕೆಚ್ಚೆದೆಯ ಕನ್ನಡತಿ ಅಕ್ಕ ಅನು