ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಕಸ ಕಡ್ಡಿಗಳಿಂದ ಕಲುಷಿತಗೊಂಡಿದ್ದ ಮಧ್ಯಪ್ರದೇಶದ ಬಿಯೋರಾದ ಅಜನಾರ್ ನದಿಯನ್ನು ಸ್ವಪ್ರೇರಿತನಾಗಿ ಒಬ್ಬಂಟಿಯಾಗಿ ಶುಧ್ದೀಕರಿಸಿದ ಬಿಟ್ಟು ತಬಾಹಿ ಸಾಧನೆಯನ್ನು ಆಭಿನಂಧಿಸಿದ್ದಕ್ಕೆ, ಜರ್ಮನಿಯಿಂದಲೇ ಉರಿದುಕೊಂಡು ಪ್ರತಿಕ್ರಿಯಿಸಿದ್ದ ದೇಶದ್ರೋಹಿ ಧೃವ್ ರಾಠಿಗೆ, ಬಿಟ್ಟು ತಬಾಹಿ ಮುಟ್ಟಿ ಕೊಂಡು ನೋಡಿಕೊಳ್ಳುವಂತಹ ಉತ್ತರ ಇದೋ ನಿಮಗಾಗಿ… Read More ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ನಾಯಿಗಳು ಕಂಬ ಇಲ್ಲವೇ ವಾಹನಗಳ ಟೈರಿನ ಮೇಲೇಕೆ ಮೂತ್ರ ವಿಸರ್ಜಿಸುತ್ತವೆ

ಮನುಷ್ಯ ಸಂಘ ಜೀವಿ. ಹಾಗಾಗಿ ಆತ ಒಬ್ಬಂಟಿಯಾಗಿರದೇ ಹೆಚ್ಚು ಜನರು ಇರುವ ಪ್ರದೇಶದಲ್ಲಿ ವಾಸಿಸುತ್ತಾನೆ. ಅದೇ ರೀತಿ ಅನೇಕ ಪ್ರಾಣಿಗಳನ್ನು ಪಳಗಿಸಿಕೊಂಡು ತನ್ನ ಸಾಕುಪ್ರಾಣಿಗಳಾಗಿಸಿಕೊಂಡು ಅವುಗಳನ್ನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಾನೆ. ಹಾಗೆ ಸಾಕು ಪ್ರಾಣಿಗಳೆಂದಾಗ ಥಟ್ ಎಂದು ನೆನಪಾಗೋದೇ ನಾಯಿಗಳು. ಸ್ವಾಮಿ ನಿಷ್ಟೆಗೆ ಮತ್ತೊಂದು ಹೆಸರೇ ನಾಯಿಗಳು ಆಗಿರುವಾಗ, ಬಹುತೇಕರು ತಮ್ಮ ಮನೆಯಲ್ಲಿ ನಾಯಿಗಳನ್ನು ಮುದ್ದಾಗಿ ಸಾಕಿರುತ್ತಾರೆ. ಅದೇಷ್ಟೋ ಮನೆಗಳಲ್ಲಿ ನಾಯಿಗಳನ್ನು ತಮ್ಮ ಮನೆಯ ಒಬ್ಬ ಸದಸ್ಯರಂತೆಯೇ ಪ್ರೀತಿಸುತ್ತಾರೆ ಮತ್ತು ಅವುಗಳ ಅಗಲಿದಾಗ ತಮ್ಮ ಒಡಹುಟ್ಟಿದವರನ್ನು… Read More ನಾಯಿಗಳು ಕಂಬ ಇಲ್ಲವೇ ವಾಹನಗಳ ಟೈರಿನ ಮೇಲೇಕೆ ಮೂತ್ರ ವಿಸರ್ಜಿಸುತ್ತವೆ