ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ಊಟದ ಸಮಯದಲ್ಲಿ ಶತ್ರುವೇ ಮನೆಗೆ ಬಂದರೆ ಮೊದಲು ಊಟ ಹಾಕಿ ಆನಂತರ ಜಗಳ ಮಾಡು ಎನ್ನುವಂತಹ ಈ ದೇಶದಲ್ಲಿ ಹಣೆಗೆ ತಿಲಕ ಇಟ್ಟು ಕೊಂಡು ಮುಸ್ಲಿಂ ಮದುವೆಯಲ್ಲಿ ಊಟ ಮಾಡುತ್ತಿದ್ದಂತಹ ದಲಿತ ಹಿಂದೂವನ್ನು ಅರ್ಧದಲ್ಲೇ ಅಮಾನವೀಯವಾಗಿ ಹೊರಗೆ ಹಾಕಿರುವ ನೆಲಮಂಗಲದಲ್ಲಿ ನಡೆದ ಅಹಿತಕರ ಘಟನೆಯ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

https://enantheeri.com/2023/05/05/kerala_story/

ಕೇರಳ ಸ್ಟೋರಿ, ಚಿತ್ರದಲ್ಲಿ ತೋರಿಸಿರುವ ಶಾಲಿನಿ ಉನ್ನಿಕೃಷ್ಣನ್ ಮತ್ತು ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರಾಂತ್ಯದ ಸಾವಿರಾರು ಅಮಾಯಕ ಯುವಕ ಯುವತಿಯರ ಕರಾಳ ಕಥನವಾಗಿದ್ದು, ಪ್ರತಿಯೊಬ್ಬ ಭಾರತೀಯರೂ ನೋಡಿ ಎಚ್ಚೆತ್ತು ಕೊಳ್ಳಲೇ ಬೇಕಾದ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಒಬ್ಬ ಚಿತ್ರಪ್ರೇಕ್ಷಕನಾಗಿ ಮತ್ತು ಹೆಣ್ಣುಮಗಳೊಂದರ ತಂದೆಯಾಗಿ ಮನದಾಳದ ಮಾತು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ… Read More ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು