ಹಳ್ಳಿಯ ಸೊಗಡನ್ನು ಬೆಳ್ಳಿತೆರೆಗೆ ತಂದ ಮಾಂತ್ರಿಕ – ಭಾರತಿರಾಜ
https://enantheeri.com/2026/06/10/bharatiraja/
ಸ್ಟುಡಿಯೋಗಳ ಕೃತಕ ಸೆಟ್ಗಳ ಆಚೆಗೆ, ಹಳ್ಳಿಯ ಮಣ್ಣಿನ ಸುವಾಸನೆ ಮತ್ತು ಗ್ರಾಮೀಣ ಬದುಕಿನ ನೈಜತೆಯನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜ. ತಮಿಳು ಚಿತ್ರರಂಗದ ಕಥೆ ಹೇಳುವ ಶೈಲಿಯನ್ನೇ ಬದಲಿಸಿದ ಈ ಮಹಾನ್ ಚಲನಚಿತ್ರಕಾರ, ಕನ್ನಡದ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯರಾಗಿದ್ದ ಮತ್ತು ನೆನ್ನೆಯಷ್ಟೇ, ನಿಧನರಾದ ಭಾರತಿರಾಜ ಅವರ ಸಿನಿ ಸಾಧನೆಗಳು, ಅವರ ಚಿತ್ರರಂಗದ ಕೊಡುಗೆಗಳು ಮತ್ತು ಅವರ ಜೀವನ ಪಯಣದ ಒಂದು ಕಿರು ಪರಿಚಯ ಇದೋ ನಿಮಗಾಗಿ… Read More ಹಳ್ಳಿಯ ಸೊಗಡನ್ನು ಬೆಳ್ಳಿತೆರೆಗೆ ತಂದ ಮಾಂತ್ರಿಕ – ಭಾರತಿರಾಜ
