ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ದೇವಾಲಯದ ಗಂಟೆ, ಮಾರುಕಟ್ಟೆಯ ಗದ್ದಲ, ಗರಡಿ ಮನೆಗಳ ಕುಸ್ತಿ ಸದ್ದು, ವಿಲಿಟರಿ ಹೋಟೆಲ್ಲಿನ ಪಲಾವ್ ಸುವಾಸನೆಯ ಜೊತೆ ಪ್ರಮುಖವಾಗಿ ಅಂದಿನ ಕೈಮಗ್ಗಗಳಿಗೆ ಮತ್ತು ಜವಳಿ ಗಿರಣಿಗಳಿಗೆ ಹತ್ತಿಯನ್ನು ಸರಬರಾಜು ಮಾಡುತ್ತಿದ್ದ, ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಅರಳೇಪೇಟೆ, ಕಾಟನ್‌ಪೇಟೆ ಆದ ರೋಚಕತೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ. ಅದು ಒಂದು ಜೀವನ ವ್ಯವಸ್ಥೆ. ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ, ಭಾರತದ ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ವ್ಯಂಗ್ಯ ಮಾಡುವುದು, ಮಹಾತ್ಮಾ ಗಾಂಧಿಯವರನ್ನು, ಮತ್ತು ದೇಶವನ್ನು ಅವಮಾನ ಮಾಡಿದಂತೆ. ಸಿಂಹ (ಮೋದಿ) ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೇ, ಅದರ ಮುಂದಿನ ಭೇಟೆ ದೊಡ್ಡಾಗಿದೆ ಎಂದರ್ಥ ಎಂಬುದು ಅತೀಶೀಘ್ರದಲ್ಲೇ CJPಗಳಿಗೆ ತಿಳಿಯಲಿದೆ ಅಲ್ವೇ?
Read More ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಭಾರತದ ತ್ರಿವರ್ಣ ಧ್ವಜ

ಜುಲೈ 22ರಂದು ರಾಷ್ಟ್ರೀಯ ಧ್ವಜ ದಿನಾಚರಣೆ ಎಂದೇಕೆ ಆಚರಿಸಲಾಗುತ್ತದೆ? ಭಾರತದ ತ್ರಿವರ್ಣ ಧ್ಜಜದ ಬಣ್ಣಗಳ ಹಿಂದಿರುವ ಮಹತ್ವ ಏನು? ಜೊತೆಗೆ ಧ್ವಜ ನೀತಿ ಸಂಹಿತೆಯ ಕುರಿತಾದ ಸಮಗ್ರ ಮಾಹಿತಿಗಳು ಇದೋ ನಿಮಗಾಗಿ… Read More ಭಾರತದ ತ್ರಿವರ್ಣ ಧ್ವಜ