ಲೇಕ್ ಮ್ಯಾನ್ ಶ್ರೀ ಆನಂದ್ ಮಲ್ಲಿಗವಾಡ್
ಕೆಲಸಕ್ಕೆಂದು ಕೊಪ್ಪಳದಿಂದ ಬೆಂಗಳೂರಿಗೆ ಬಂದ ಮೆಕ್ಯಾನಿಕಲ್ ಇಂಜಿನಿಯರ್ ಇಂದು ಬೆಂಗಳೂರಿನ ಸುತ್ತಮುತ್ತಲೂ 50ಕ್ಕೂ ಹೆಚ್ಚಿನ ಕೆರೆಗಳು ಮತ್ತು ದೇಶಾದ್ಯಂತ ನೂರಾರು ಕೆರೆಗಳ ಪುನರುಜ್ಜೀವನ ಗೊಳಿಸಿ ಪರಿಸರವಾದಿ, ಜಲ ಸಂರಕ್ಷಣಾ ತಜ್ಞ, ಲೇಕ್ ಮ್ಯಾನ್ ಎನ್ನುವ ಮಟ್ಟಿಗೆ ಬೆಳೆದಿರುವ ಶ್ರೀ ಆನಂದ್ ಮಲ್ಲಿಗವಾಡ್ ಅವರ ಸಾಧನೆಗಳು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಲೇಕ್ ಮ್ಯಾನ್ ಶ್ರೀ ಆನಂದ್ ಮಲ್ಲಿಗವಾಡ್

