ಗಾಯತ್ರಿ ಪ್ರತಿಪತ್, ಗಾಯತ್ರಿ ಪಾಡ್ಯಮಿ

ಶ್ರಾವಣಮಾಸದ ಕೃಷ್ಣ ಪಕ್ಷದ ಪಾಡ್ಯದಂದು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುವ ಗಾಯತ್ರಿ ಪಾಡ್ಯಮಿ, ಗಾಯತ್ರಿ ಜಪ ಸಂಕಲ್ಪ ಅಥವಾ ಗಾಯತ್ರಿ ಪ್ರತಿಪದ್ ದಿನದ ವಿಶೇಷತೆಗಳು, ಆಚರಣೆಗಳು ಮತ್ತು ಅದರ ಪ್ರಯೋಜನಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಗಾಯತ್ರಿ ಪ್ರತಿಪತ್, ಗಾಯತ್ರಿ ಪಾಡ್ಯಮಿ

ಬಟ್ಟಾ ಮಜಾರ್

ಬ್ರಾಹ್ಮಣರು ಧರಿಸುವ ಯಜ್ಞೋಪವೀತದ ಮಹತ್ವ ಮತ್ತು ಅದರ ತೂಕಕ್ಕಿರುವ ಬೆಲೆ ಮತ್ತು ಕಾಶ್ಮೀರೀ ಪಂಡಿತರ ರಾಶಿ ರಾಶಿ ಯಜ್ಞೋಪವೀತವನ್ನು ಗುಡ್ಡೇ ಹಾಕಿ ಬೆಂಕಿ ಹಾಕಿದ ಮತಾಂಧ ಮುಸಲ್ಮಾರ ಅಟ್ಟಹಾಸದ ಮಟ್ಟಾ ಮಜಾರ್ ಕಥೆ ವ್ಯಥೆ ಇದೋ ನಿಮಗಾಗಿ… Read More ಬಟ್ಟಾ ಮಜಾರ್

ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ

ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು. ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್|| ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ… Read More ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ