ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ
ಅಸಹಿಷ್ಣುತೆ ಎಂಬ ಹೆಸರಿನಲ್ಲಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸಿ, ಅದರ ಜೊತೆ ಕೊಟ್ಟ ನಗದನ್ನು ಹಾಗೆಯೇ ಉಳಿಸಿಕೊಂಡ ಬುದ್ದಿ ಜೀವಿಗಳು ಒಂದೆಡೆಯಾದರೆ, 1 ಕೋಟಿ ನಗದು ಬಹುಮಾನದೊಂದಿಗೆ, 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ ನಿರ್ಧಾರ ಮತ್ತು ಕಾಂಗ್ರೇಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ
