ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ

ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಬಳಿಯ ತೀರಾ ಸುಲಭವೂ ಅಲ್ಲದ, ಮತ್ತು ತೀರಾ ಕಷ್ಟವೂ ಅಲ್ಲದ ಅಲ್ಲದ ಪುಷ್ಪಗಿರಿ ಚಾರಣ ಅರ್ಥಾತ್ ಕುಮಾರ ಪರ್ವತ ಚಾರಣ ಎಂದರೆ ಚಾರಣಿಗರಿಗೆ ಸ್ವರ್ಗ. ಕೆಳಗಿನಿಂದ ಶಿಖರದವರೆಗೆ ಸುಮಾರು 25-28 ಕಿ.ಮೀ ದೂರವನ್ನು ಕ್ರಮಿಸಲು ಆಗುವ ಸುಮಾರು ಎರಡು ದಿನಗಳ ಕಾಲ ಮಧ್ಯದಲ್ಲಿ ಈ ಚಾರಣಿಗರಿಗೆ ಆಶ್ರಯದಾತರೂ ಮತ್ತು ಅನ್ನದಾತರೂ ಆಗಿರುವ ಭಟ್ರ ಮನೆಯ ಎರಡು ಹಿರಿಯ ಜೀವಗಳು ಇತ್ತೀಚಿಗಷ್ಟೆ ನಮ್ಮನ್ನು ಅಗಲಿರುವ ಸಂಧರ್ಭದಲ್ಲಿ ಆದೆಲ್ಲದರ ಕುರಿತಾದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ

ಮಧುಗಿರಿ ಏಕಶಿಲಾ ಬೆಟ್ಟ

ಕರ್ನಾಟಕ ರಾಜ್ಯವು ಪ್ರಕೃತಿ ಸೌಂದರ್ಯಗಳಿಗೆ ಮತ್ತು ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ತಾಣವಾಗಿದ್ದು ಇಲ್ಲಿನ ರಮಣೀಯ ಪ್ರಕೃತಿತಾಣಗಳು ದೇಶವಿದೇಶದ ಪ್ರವಾಸಿಗರನ್ನು ಚಾರಣಿಗರನ್ನು ಕೈಬೀಸಿ ಕರೆಯುತ್ತಲಿರುತ್ತದೆ. ತುಮಕೂರು ಜಿಲ್ಲೆಗೆ ಸೇರಿರುವ ಮಧುಗಿರಿಯ ಏಕಶಿಲಾ ಬೆಟ್ಟವೂ ಸಹಾ ಅಂತಹದದ್ದೇ ಒಂದು ಸುಂದರ ರಮಣೀಯವಾದ ಪ್ರದೇಶವಾಗಿದ್ದು, ವಾರಾಂತ್ಯದಲ್ಲಿ ಆ ಬೆಟ್ಟವನ್ನು ನೋಡಲು/ಏರಲು ಸಹಸ್ರಾರು ಚಾರಣಿಗರು ಬರುವಂತಹ ಪ್ರದೇಶವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 102 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ತುಮಕೂರಿನಿಂದ 43 ಕಿ.ಮೀ. ಕೊರಟಗೆರೆಯಿಂದ 18, ಕಿ.ಮಿ. ಮತ್ತು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಗುವ… Read More ಮಧುಗಿರಿ ಏಕಶಿಲಾ ಬೆಟ್ಟ