ಶಿವಾಜಿನಗರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಹಿಂದೆ ಅಡಗಿರುವ ಮರಾಠ, ಬ್ರಿಟಿಷ್, ತಮಿಳು, ಕನ್ನಡ ಮತ್ತು ಬಹುಧರ್ಮೀಯ ಬೆಂಗಳೂರಿನ ಕಥೆ!

ಆ ಪ್ರದೇಶದ ಅರ್ಧಕ್ಕೂ ಹೆಚ್ಚಿನವರು ಮುಸ್ಲಿಮ್ಮರು, ಉಳಿದಂತೆ ತಮಿಳು ಕ್ರೈಸ್ತರು ಮತ್ತು ತೆಲುಗರು. ಬೆರಳೆಣಿಕೆಯಷ್ಟೇ ಮರಾಠಿಗರು ಮತ್ತು ಕನ್ನಡಿಗರಿದ್ದರೂ, ಆ ಪ್ರದೇಶಕ್ಕೆ ಶಿವಾಜಿನಗರ ಎಂಬ ಹೆಸರು ಏಕೆ ಬಂದಿತು? ಇದರ ಹಿಂದಿನ ಹೆಸರೇನಿತ್ತು? ಇಲ್ಲಿ ದೇವಾಲಯಗಳು, ಚರ್ಚ್, ಮಸೀದಿ ಮತ್ತು ದರ್ಗಗಳಿದ್ದರೂ, ಭಾವೈಕ್ಯತೆಯ ಸಂಗಮವಾಗಿರುವ ಶಿವಾಜಿನಗರ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ವೈಶಿಷ್ಟ್ಯತೆಗಳ ಸಂಪೂರ್ಣ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಶಿವಾಜಿನಗರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಹಿಂದೆ ಅಡಗಿರುವ ಮರಾಠ, ಬ್ರಿಟಿಷ್, ತಮಿಳು, ಕನ್ನಡ ಮತ್ತು ಬಹುಧರ್ಮೀಯ ಬೆಂಗಳೂರಿನ ಕಥೆ!

ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ

ಭಾರತದ ಭವಿಷ್ಯವು ಜಾತಿ ಆಧಾರಿತ ರಾಜಕೀಯದಿಂದಲ್ಲ, ಸಾಮರ್ಥ್ಯ, ಸಮಾನ ಅವಕಾಶ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯದಿಂದ ನಿರ್ಮಾಣವಾಗಬೇಕು. ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುವುದು ತಪ್ಪಲ್ಲ. ಆದರೆ ಜಾತಿ ನಿರ್ಮೂಲನೆ ಕೇವಲ ಭಾಷಣಗಳಿಂದ ಸಾಧ್ಯವಿಲ್ಲ. ರಾಜಕೀಯದ ಕಾರ್ಯಪದ್ಧತಿಯಲ್ಲಿಯೇ ಬದಲಾವಣೆ ತಂದಾಗ ಮಾತ್ರವೇ ಸಾಧ್ಯ ಆಗುತ್ತದೆ ಅಲ್ವೇ?… Read More ಜಾತಿ ವ್ಯವಸ್ಥೆಯ ಬಗ್ಗೆ ಆತಂಕ, ಆದರೆ ಸಚಿವ ಸಂಪುಟ ಮಾತ್ರ ಜಾತಿ ಸಮೀಕರಣ