ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

RCB ತಂಡದ ಅಭಿಮಾನಿಗಳ ಕಾಲ್ತುಳಿತದಲ್ಲಿ 11 ಅಮಾಯಕರು ಅಸುನೀಗಿದ್ದು ಇನ್ನೂ ಹಚ್ಚ ಹಸಿರಾಗಿರುವಾಗಲೇ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ರೋಡ್ ಷೋನಲ್ಲಿ ಅಭಿಮಾನಿಯೊಬ್ಬ ಅವರಿಗೆ ಹೂವನ್ನು ಹಾಕಲು ಹೋಗಿ ಜಗನ್ ಕಾರಿನಡಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು ತಂದು ಕೊಂಡ ಕೆಲವು ಕಥೆ-ವ್ಯಥೆ ಇದೋ ನಿಮಗಾಗಿ… Read More ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು

ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ಈಗಷ್ಟೇ 2024ರ ಲೋಕಸಭಾ ಚುನಾವಣೆಯ 3 ಹಂತಗಳ ಚುನಾವಣೆ ಮುಗಿದಿದ್ದು ಇನ್ನೂ 4 ಹಂತಗಳ ಚುನಾವಣೆಗಳು ನಡೆಯಬೇಕಿರುವಾಗಲೇ, ಕಾಂಗ್ರೇಸ್ ಪಕ್ಷದ ಹಣೆಬರಹ ಜಗಜ್ಜಾಹೀರಾತಾಗಿದ್ದು,, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಡೆಯ ಬಹುದಾದಂತಹ ಸ್ಥಾನಗಳ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ಅನ್ನ ಭಾಗ್ಯ

ಒಂದು ಕುಟುಂಬಕ್ಕೆ ಮಾಸಿಕ ಎಷ್ಟು ಅಕ್ಕಿಯ ಅಗತ್ಯವಿದೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೆ, ಹೆಚ್ಚುವರಿ ಅಕ್ಕಿಯನ್ನು ಎಲ್ಲಿಂದ ಕೊಳ್ಳಬೇಕು ಎಂಬುದನ್ನೂ ಯೋಚಿಸದೇ, ಕೇವಲ ಓಟಿಗಾಗಿ ಅನ್ನಭಾಗ್ಯದ ಘೋಷಣೆಯನ್ನು ಮಾಡಿ ಈಗ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡದೇ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವ ಹಿಂದಿರುವ ವಸ್ತುನಿಷ್ಠ ವರದಿಗಳು ಇದೋ ನಿಮಗಾಗಿ
Read More ಅನ್ನ ಭಾಗ್ಯ

ದೆಹಲಿ ಮದ್ಯ ಹಗರಣ

ದೆಹಲಿಯ ಕೇಜ್ರೀವಾಲ್ ಆಪ್ ಸರ್ಕಾರದ ಮದ್ಯ ಹಗರಣದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿ, ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಪುತ್ರಿ ಕವಿತಾ ಅವರ ವಿಚಾರಣೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ದೇಶಾದ್ಯಂತ ಬೊಬ್ಬಿರಿಯುತ್ತಿರುವವರಿಗೆ, ಪ್ರಕರಣದ ಕುರಿತಾದ ವಸ್ತು ನಿಷ್ಠ ವರದಿಯ ಜೊತೆಗೆ ಈ ಹೊಸಾ ನೀತಿಯಿಂದಾಗಿ ಸರ್ಕಾರಕ್ಕೆ ಆಗುತ್ತಿರುವ ಲೆಕ್ಕಾಚಾರದ ಸವಿವರ ಇದೋ ನಿಮಗಾಗಿ… Read More ದೆಹಲಿ ಮದ್ಯ ಹಗರಣ