ಅಂಶುಮಾನ್ ಗಾಯಕ್ವಾಡ್
ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್
ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್
1600 ವರ್ಷಗಳ ಹಿಂದೆ ವಿಶ್ವದ ಮೊತ್ತ ಮೊದಲ ವಸತಿ ವಿಶ್ವವಿದ್ಯಾಲಯ ಎಂದೇ ಪ್ರಖ್ಯಾತವಾಗಿದ್ದ ನಳಂದಾ ವಿಶ್ವವಿದ್ಯಾಲಯವನ್ನು ಯಾರು? ಯಾಕಾಗಿ ಮತ್ತು ಹೇಗೆ ಸ್ಥಾಪಿಸಿದರು ಮತ್ತು ಅದರ ವಿನಾಶ ಯಾರಿಂದ? ಯಾಕಾಗಿ ಮತ್ತು ಹೇಗಾಯಿತು? ಎಂಬಲ್ಲಾ ಕರಾಳ ಕಥನದ ಜೊತೆಗೆ, ಮೊನ್ನೆಯಷ್ಟೇ ಅಧಿಕೃತವಾಗಿ ಪುನರ್ ಆರಂಭವಾದ ನಳಂದಾ ವಿಶ್ವವಿದ್ಯಾಲಯದ ಪರಿಸರ, ಕಲಿಕಾ ಸೌಕರ್ಯಗಳು ಹೇಗಿದೆ? ಎಂಬೆಲ್ಲಾ ಕುರಿತಾದ ಮಾಹಿತಿಗಳು ಇದೋ ನಿಮಗಾಗಿ… Read More ನಳಂದ ವಿಶ್ವವಿದ್ಯಾಲಯ
ಚುನಾವಣೆ ಸಂಪನ್ನವಾಗಿ ಮುಗಿದು ಮೋದಿಯವರ ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮತ್ತು ಎಲಾನ್ ಮಸ್ಕ್ ಇವಿಎಂ ಕುರಿತಾಗಿ ಅನುಮಾತ ವ್ಯಕ್ತ ಪಡಿಸುವುತ್ತಿದ್ದಂತೆಯೇ ಇದು ಖಿಚಡಿ ಸರ್ಕಾರ, ಅಲ್ಪಮತದ ಸರ್ಕಾರ. ಇದು ಹೆಚ್ಚು ದಿನ ಇರೋದಿಲ್ಲ ಎಂದು ಗೋಳಾಡುತ್ತಿರುವ ಕಾಂಗ್ರೇಸ್ಸಿಗರ ಕಥೆ-ವ್ಯಥೆಯ ವಸ್ತು ನಿಷ್ಠ ಚಿತ್ರಣ ಇದೋ ನಿಮಗಾಗಿ… Read More ಸರ್ಕಾರ ರಚನೆ ಅದ್ರೂ ಕಾಂಗ್ರೇಸ್ಸಿಗರ ಗೋಳು ನಿಂತಿಲ್ಲ
ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ ಮತ್ತು ಕರ್ನಾಟಕದ ನಡುವೆ ಇರುವ ಅವಿನಾಭಾವ ಸಂಬಂಧದ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೇದಾರನಾಥ
ಈಗಷ್ಟೇ 2024ರ ಲೋಕಸಭಾ ಚುನಾವಣೆಯ 3 ಹಂತಗಳ ಚುನಾವಣೆ ಮುಗಿದಿದ್ದು ಇನ್ನೂ 4 ಹಂತಗಳ ಚುನಾವಣೆಗಳು ನಡೆಯಬೇಕಿರುವಾಗಲೇ, ಕಾಂಗ್ರೇಸ್ ಪಕ್ಷದ ಹಣೆಬರಹ ಜಗಜ್ಜಾಹೀರಾತಾಗಿದ್ದು,, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಡೆಯ ಬಹುದಾದಂತಹ ಸ್ಥಾನಗಳ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?
ಇಡೀ ದೇಶವೇ ಮೋದಿಯವರೇ ಮಗದೊಮ್ಮೆ ೩ನೇ ಬಾರಿಗೆ ಪ್ರಧಾನಿಗಳಾಗುತ್ತಾರೆ ಎಂದೇ ಭಾವಿಸಿರುವ ಸಂಧರ್ಭದಲ್ಲಿ, 2004ರ ವಾಜಪೇಯಿಯವರ India shining ನಂತೆ ಏನಾದರೂ ಹೆಚ್ಚು ಕಡಿಮೆ ಆಗಿ ಅಕಸ್ಮಾತ್ ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆದಲ್ಲಿ ಈ ದೇಶ ಹೇಗಿರಬಹುದು ಎಂಬುದರ ಕುತೂಹಲಕಾರಿ ಅಂಶಗಳು ಇದೋ ನಿಮಗಾಗಿ.… Read More ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಬಹುದೇ?
ಪ್ರತೀ ಬಾರಿ ನಗರ ಪ್ರದೇಶ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ನೀರಸ ಮತದಾನವಾಗುವುದರ ಹಿಂದಿರುವ ಕರಾಳ ಸತ್ಯ ಮತ್ತು ಅದರನ್ನು ಸರಿಪಡಿಸಬಹುದಾದ ಪರಿ ಇದೋ ನಿಮಗಾಗಿ… Read More ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ
2024ರ ಲೋಕಸಭಾ ಚುನಾವಣೆಯ ನಡೆಯುತ್ತಿರುವ ಸಂಧರ್ಭದಲ್ಲಿ, ಮೂರನೇ ಬಾರಿಗೆ 400+ ಸಾಂಸದರೊಂದಿಗೆ ಆಧಿಕಾರಕ್ಕೇರಲು ಮೋದಿಯವರು ಇಚ್ಚಿಸುತ್ತಿದ್ದರೆ, ಯಥಾ ಪ್ರಕಾರ ಅವರ ವಿರೋಧಿಗಳು ಮೋದಿಯವರನ್ನು ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದು ಹಳಿಯುತ್ತಾ, ವಯಕ್ತಿಕ ಟೀಕೆಗಳಲ್ಲಿಯೇ ಮುಳುಗಿರುವಾಗ ಅದರ ಸತ್ಯ ಸತ್ಯತೆಯ ಕುರಿತಾದ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಕಾಂಗ್ರೇಸ್ ಹೊರತಾಗಿ ದೇಶದಲ್ಲಿ ಮೋದಿಯವರನ್ನು ಭ್ರಷ್ಟ ಮತ್ತು ಸರ್ವಾಧಿಕಾರಿ ಎಂದವರಿಲ್ಲ