ಶ್ರೀ ಶಿವಮೊಗ್ಗ ಸುಬ್ಬಣ್ಣ

ಭಾರತದ ಉಳಿದೆಲ್ಲಾ ಭಾಷೆಗಳ ಸಾರಸ್ವತ ಲೋಕಕ್ಕಿಂತಲೂ ವಿಭಿನ್ನವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಭಾಗಗೀತೆಗಳ ಮೂಲಕ ತಮ್ಮ ಭಾವನೆಗಳನ್ನು ಕನ್ನಡ ಕವಿಗಳು ವ್ಯಕ್ತಪಡಿಸಿದ್ದರೆ, ಅಂತಹ ಕವಿಗಳ ಭಾವನೆಗಳಿಗೆ ಕಿಂಚಿತ್ತೂ ಧಕ್ಕೆ ಬಾರದಂತೆ ರಾಗ ಸಂಯೋಜನೆ ಮಾಡಿ ತಮ್ಮ ಅದ್ಭುತ ಕಂಠಸಿರಿಯಿಂದ ಆ ಹಾಡುಗಳನ್ನು ಎಲ್ಲರ ಭಾವ ಮಿಡಿಯುವ ಹಾಗೆ ಹಾಡುವ ಅದ್ಬುತ ಸುಗಮ ಸಂಗೀತಗಾರರೂ ಸಹಾ ಕನ್ನಡ ಸಾರಸ್ವತ ಲೋಕದಲ್ಲಿದ್ದಾರೆ. ತಮ್ಮ ಅದ್ಭುತವಾದ ಕಂಚಿನ ಕಂಠದಿಂದ ನೂರಾರು ಕವಿಗಳ ಸಾವಿರಾರು ಭಾವಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಮನ ಮತ್ತು… Read More ಶ್ರೀ ಶಿವಮೊಗ್ಗ ಸುಬ್ಬಣ್ಣ

ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್

ಸಾಮಾನ್ಯವಾಗಿ ಯಾವುದೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಲೀ, ಅಥವಾ ಸುಗಮ ಸಂಗೀತ ಅಥವಾ ರಸಸಂಜೆ/ಆರ್ಕೆಸ್ಟ್ರಾಗಳಲ್ಲಿ ಆಯಾಯಾ ಗಾಯಕ/ಗಾಯಕಿಕರು ತಮ್ಮ ಇಷ್ಟ ಪಟ್ಟ ಲೇಖಕರ ಹಾಡುಗಳನ್ನು ಹಾಡುವುದು ಸಹಜ. ಆದರೆ ಬಹುತೇಕ ಸುಗಮ ಸಂಗೀತಗಾರರು ಒಬ್ಬ ಗಾಯಕರ ಹಾಡನ್ನು ತಮ್ಮ ಪ್ರತೀ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆಂದರೆ ಆ ಕವಿಯ ಕವನಗಳು ಹೇಗಿರುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಅದು ಜೋಗದ ಸಿರಿಯಾಗಿರಬಹುದು, ಕುರಿಗಳು ಸಾರ್ ಕುರಿಗಳು ಅಥವಾ ಬೆಣ್ಣೆ ಕದ್ದಾ ನಮ್ಮ ಕೃಷ್ಣಾ ಇರಬಹುದು. ಹೇ ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ಇವತ್ತಿನ… Read More ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್