ವಿದ್ಯಾರ್ಥಿ ಭವನ, ಗಾಂಧಿಬಜಾರ್

ಮನೆಯಲ್ಲಿ ಎಷ್ಟೇ ಚೆನ್ನಾಗಿ ದೋಸೆ ಮಾಡಿದ್ದರೂ, ಹೋಟೆಲ್ಲಿನ ಮಸಾಲೆ ದೋಸೆ ಎಂದಾಕ್ಷಣ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ. ಈ ಸ್ವಾತ್ರಂತ್ರ್ಯೋತ್ಸವದ ಸಂದರ್ಭದಲ್ಲಿ, ಬೆಂಗಳೂರಿನ ಗಾಂಧಿಬಜಾರ್ ನಲ್ಲಿರುವ ಸುಮಾರು 75+ ವರ್ಷಗಳಷ್ಟು ಹಳೆಯದಾದ ವಿದ್ಯಾರ್ಥಿ ಭವನದ ವೈಶಿಷ್ಟ್ಯಗಳ ಜೊತೆ ಆ ಹೋಟೆಲ್ಲಿಗೆ ಶುಕ್ರವಾರದಂದೇ ವಾರದ ರಜಾ ಇರುವ ಹಿಂದಿರುವ ರಾಷ್ಟ್ರೀಯ ಭಾವನೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ವಿದ್ಯಾರ್ಥಿ ಭವನ, ಗಾಂಧಿಬಜಾರ್

ಹೆಚ್ ನರಸಿಂಹಯ್ಯ, ಶಿಕ್ಷಣ ತಜ್ಞರು

ಅಂದಿನ ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ  ಮತ್ತು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವ ಗೌರಿಬಿದನೂರು ತಾಲ್ಲೂಕಿನ ಹೊಸೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವ್ಯಕ್ತಿ, ತಮ್ಮೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಸ ಮುಗಿಸಿ, ನಂತರ ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಂದುವರೆಸಿ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೇರ್ಣರಾಗಿ, ಅಂದಿನ ಕಾಲದಲ್ಲಿಯೇ ದೂರದ ಅಮೇರಿಕಾದ  ಓಹಿಯೂ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದು  ಕೈತುಂಬ ಸಂಪಾದನೆ ಮಾಡಿಕೊಂದು ಸುಃಖ ಸಂಸಾರವನ್ನು ನಡೆಸಬಹುದಾಗಿದ್ದರೂ,… Read More ಹೆಚ್ ನರಸಿಂಹಯ್ಯ, ಶಿಕ್ಷಣ ತಜ್ಞರು