ಗರ್ತಿಕೆರೆ ರಾಘಣ್ಣ

ಗಮಕಿಗಳಾಗಿ, ಸುಗಮ ಸಂಗೀತ ಗಾಯಕ ಮತ್ತು ಸಂಯೋಜಕರಾಗಿ, ಗೀತ ರಚನಕಾರರಾಗಿ, ವಿವಿಧ ವಾದ್ಯಗಾರರಾಗಿ ಸುಮಾರು 1000ಕ್ಕಿಂತಲೂ ಹೆಚ್ಚಿನ ಭಾವಗೀತೆಗಳಿಗೆ ರಾಗ ಸಂಯೋಜಿಸಿ ಕವಿಗಳ ಭಾವನೆಗಳಿಗೆ ಜೀವ ತುಂಬಿರುವ ಖ್ಯಾತ ಗಾಯಕರಾದ ಶ್ರೀ ಗರ್ತಿಕರೆ ರಾಘಣ್ಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
Read More ಗರ್ತಿಕೆರೆ ರಾಘಣ್ಣ

ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

ಎಂಭತ್ತರ ದಶಕದಲ್ಲಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಕಲಾಕ್ಷೇತ್ರದಲ್ಲಿ ಪ್ರತೀ ವರ್ಷ ಸಾಂಸ್ಕೃತಿಕ ಚಟುವಟಿಕೆಗಳ ಬೇಸಿಗೆ ಮೇಳವನ್ನು 10-12 ದಿನಗಳ ಕಾಲ ಆಯೋಜಿಸಿ ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದಗೀತೆಗಳ ಜೊತೆಗೆ ಚಲನಚಿತ್ರ ಆರ್ಕೇಷ್ಟ್ರಾಗಳನ್ನು ಏರ್ಪಡಿಸುತ್ತಿದ್ದರು. ಆ ರೀತಿಯ ಬೇಸಿಗೆ ಮೇಳದಲ್ಲಿ ಅದೊಮ್ಮೆ ವಯಸ್ಸಾದ ಅಜಾನುಬಾಹು ವ್ಯಕ್ತಿ ತಲೆಗೆ ರುಮಾಲು ಕಟ್ಟಿಕೊಂಡು ಅಕ್ಕ ಪಕ್ಕದಲ್ಲಿ ಹಾರ್ಮೋನಿಯಂ ಮತ್ತು ತಬಲಗಳ ಪಕ್ಕವಾದ್ಯದೊಂದಿಗೆ ತಮ್ಮ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಹಾಡಲು ಶುರು ಮಾಡುತ್ತಿದ್ದಂತೆಯೇ ಗಜಿಬಿಜಿ ಎನ್ನುತ್ತಿದ್ದ… Read More ಸಾವಿರ ಹಾಡಿನ ಸರದಾರ ಬಾಳಪ್ಪ ಹುಕ್ಕೇರಿ

ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್

ಮನುಷ್ಯರಿಗೆ ಸುಖಃ ಇಲ್ಲವೇ ದುಃಖದ ಸಂದರ್ಭದಲ್ಲಿ ಎಲ್ಲಿಯಾದರೂ ಯಾರಾದರೂ ಸ್ರುಶ್ರಾವ್ಯವಾದ ಸಂಗೀತ ಕೇಳಿದೊಡನೆಯೇ ಅವರ ಮನಸ್ಸು ಹಗುರವಾಗುವುದು. ಅದು ಶಾಸ್ತ್ರೀಯ ಸಂಗೀತವಿರಬಹುದೂ, ಚಿತ್ರಗೀತೆಗಳಾಗಿರಬಹುದು, ಜನಪದ ಗೀತೆಗಳಿರಬಹುದು ಇಲ್ಲವೇ ಭಾವ ಗೀತೆಗಳಿರಬಹುದು ಈ ರೀತಿಯಾಗಿ ಎಲ್ಲಾ ಸಂಗೀತದ ಪ್ರಾಕಾರಗಳಲ್ಲಿಯೂ ಸಿದ್ಧಹಸ್ತರಾಗಿದ್ದ ಸುಮಾರು ಮೂರು ದಶಕಗಳ ಕಾಲ ಕರ್ನಾಟಕದ ಸಂಗೀತ ಪ್ರಿಯರನ್ನು ರಂಜಿಸಿದ ಪಿ ಕಾಳಿಂಗರಾವ್ ಎಲ್ಲರ ಪ್ರೀತಿಯ ಕಾಳಿಂಗ ರಾಯರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಉಡುಪಿ ಜಿಲ್ಲೆಯ ಆರೂರಿನ ನಾರಾಯಣರಾವ್‌ (ಪಾಂಡೇಶ್ವರ ಪುಟ್ಟಯ್ಯ) ಮತ್ತು ನಾಗರತ್ನಮ್ಮ ದಂಪತಿಗಳಿಗೆ 31-8-1914ರಲ್ಲಿ… Read More ಗಾಯನ ಚಕ್ರವರ್ತಿ ಪಿ ಕಾಳಿಂಗರಾವ್