ಕರ್ನಾಟಕದ ತಿರುವಯ್ಯಾರ್ ಕಾಂಚನದಲ್ಲಿ ಸಂಗೀತೋತ್ಸವ

ಇಂದಿನಿಂದ ಮೂರು ದಿನಗಳ ಕಾಲ ಪುತ್ತೂರು ಬಳಿಯ ಕರ್ನಾಟಕದ ತಿರುವಯ್ಯಾರ್ ಎಂದೇ ಪ್ರಸಿದ್ದಿ ಪಡೆದಿರುವ್ವ ಕಾಂಚನ ಗ್ರಾಮದಲ್ಲಿ ನೂರು ವರ್ಷಗಳಿಂದಲೂ ಆದ್ದೂರಿಯಿಂದ ಆಚರಿಸಲ್ಪಡುತ್ತಿರುವ ಸಂಗೀತೋತ್ಸವ, ಕಾಂಚನೋತ್ಸವ ಇತಿಹಾಸ ಮತ್ತು ಈ ಬಾರಿಯ ಉತ್ಸವದ ವೈಶಿಷ್ಟ್ಯತೆಗಳು ಇದೋ ನಿಮಗಾಗಿ… Read More ಕರ್ನಾಟಕದ ತಿರುವಯ್ಯಾರ್ ಕಾಂಚನದಲ್ಲಿ ಸಂಗೀತೋತ್ಸವ

ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಕರ್ನಾಟಕದ ಕಂಡ ಖ್ಯಾತ ಸ್ಪಿನ್ನರ್ ಚಂದ್ರಶೇಖರ್ ಮತ್ತು ಪ್ರಸನ್ನ ಅವರ ನಂತರ ಕರ್ನಾಟಕದ ಕ್ರಿಕೆಟ್ ತಂಡದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ, ಕರ್ನಾಟಕಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಎ ರಘುರಾಂ ಭಟ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್