ಮೈಸೂರಿನ ಉದಯಗಿರಿ ಅಂದು ಇಂದು

ಕೇವಲ ಎರಡು ಮೂರು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಮೈಸೂರಿನ ಉದಯಗಿರಿ ಬಡಾವಣೆ ಅಂದು ಹೇಗಿತ್ತು? ಇಂದು ಹೇಗಿದೆ? ಅದಕ್ಕೆ ಕಾರಣೀಭೂತರು ಯಾರು? ಇದಕ್ಕೆ ಪರಿಹಾರವೇನು? ಎಂಬ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮೈಸೂರಿನ ಉದಯಗಿರಿ ಅಂದು ಇಂದು

ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ನಾಡಪ್ರಭು ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರು,ಇಂದು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದು ಅದೆಷ್ಟೇ ಆಧುನೀಕರಣಗೊಂಡಿದ್ದರೂ,  ಅದರಲ್ಲಿನ ಗ್ರಾಮೀಣ ಸೊಗಡು ಇನ್ನೂ ಹಾಗೆಯೇ ಇದೆ.  ಅದರಲ್ಲೂ ಬೆಂಗಳೂರಿನ್ಗ ಹೃದಯಭಾಗ ಸುಭಾಷ್ ನಗರ ಅರ್ಥಾತ್ ಮೆಜೆಸ್ಟಿಕ್ (ರಾಜ ಗಾಂಭೀರ್ಯವಾದ, ಭವ್ಯವಾದ) ಎಂದೇ ಚಿರಪರಿಚಿತವಾಗಿರುವ ಈ ಭಾಗದಲ್ಲಿ ನಿಂತು ಸುಮ್ಮನೇ ಕಲ್ಲು ತೂರಿದರೆ ಅದೊಂದು ದೇವಾಲಯದ ಮೇಲೆ ಬೀಳುತ್ತದೆ ಎಂದರೆ ಅತಿಶಯವಾಗದು. ಕೆಂಪೇಗೌಡರು ಅಂದು ಕಟ್ಟಿಸಿದ್ದ, ಚಿಕ್ಕ ಪೇಟೆ, ದೊಡ್ಡ ಪೇಟೆ, ಬಳೇ… Read More ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ಮೊನ್ನೆ ಡಿಸೆಂಬರ್ 13ರಂದು ನವದೆಹಲಿಯ ನೂತನ ಸಂಸತ್ ಭವನದೊಳಗೆ ಮತ್ತು ಹೊರಗೆ ದಾಂಧಲೆ ನಡೆಸಿದ ಘಟನೆಯ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?