ನಳಂದ ವಿಶ್ವವಿದ್ಯಾಲಯ

1600 ವರ್ಷಗಳ ಹಿಂದೆ ವಿಶ್ವದ ಮೊತ್ತ ಮೊದಲ ವಸತಿ ವಿಶ್ವವಿದ್ಯಾಲಯ ಎಂದೇ ಪ್ರಖ್ಯಾತವಾಗಿದ್ದ ನಳಂದಾ ವಿಶ್ವವಿದ್ಯಾಲಯವನ್ನು ಯಾರು? ಯಾಕಾಗಿ ಮತ್ತು ಹೇಗೆ ಸ್ಥಾಪಿಸಿದರು ಮತ್ತು ಅದರ ವಿನಾಶ ಯಾರಿಂದ? ಯಾಕಾಗಿ ಮತ್ತು ಹೇಗಾಯಿತು? ಎಂಬಲ್ಲಾ ಕರಾಳ ಕಥನದ ಜೊತೆಗೆ, ಮೊನ್ನೆಯಷ್ಟೇ ಅಧಿಕೃತವಾಗಿ ಪುನರ್ ಆರಂಭವಾದ ನಳಂದಾ ವಿಶ್ವವಿದ್ಯಾಲಯದ ಪರಿಸರ, ಕಲಿಕಾ ಸೌಕರ್ಯಗಳು ಹೇಗಿದೆ? ಎಂಬೆಲ್ಲಾ ಕುರಿತಾದ ಮಾಹಿತಿಗಳು ಇದೋ ನಿಮಗಾಗಿ… Read More ನಳಂದ ವಿಶ್ವವಿದ್ಯಾಲಯ

ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?

ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಪದೇ ಪದೇ ನಿಂದಿಸುವುವುದು, ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಕೆಣುಕುವುದು, ತಮ್ಮ ಸಿದ್ಧಾಂತಗಳನ್ನು ಮತ್ತೊಬ್ಬರ ಮೇಲೆ ಹೇರುವುದು ಅತಿಯಾಗುತ್ತಿದೆ. ಪ್ರಸ್ತುತವಾಗಿ ಹೀಗೆ ವಾಕ್ ಸ್ವಾತ್ರಂತ್ರ್ಯದ ದುರ್ಬಳಕೆಯಾಗುತ್ತಿರುವ ಕೆಲವೊಂದು ಕಳವಕಾರಿ ಕುರಿತಾಗಿ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ… Read More ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?

ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ