ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ದೇವರ ಸ್ವಂತ ನಾಡು ಎಂದೇ ವಿಶ್ವವಿಖ್ಯಾತವಾಗಿರುವ ಕೇರಳದ ವಯನಾಡ್ ಒಂದೇ ಜಿಲ್ಲೆಯಲ್ಲಿ 97 ಹಳ್ಳ ಕೊಳ್ಳಗಳು, ತೊರೆ ಮತ್ತು ನದಿಗಳಿದ್ದು ಭಾರತದ ಪ್ರಕೃತಿ ವಿಸ್ಮಯವಾಗಿದೆ. ಪ್ರಕೃತಿಯ ಅಮೂಲ್ಯ ನಿಧಿಯಾದ ವಯನಾಡ್‌ನಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ಅರಣ್ಯ ನಾಶ, ಭೂಕುಸಿತದಿಂದಾಗಿ ಆಗುತ್ತಿರುವ ಪರಿಸರ ಸವಾಲುಗಳ ಕುರಿತಾದ ವಸ್ತುನಿಷ್ಠ ವಿಶ್ಲೇಷಣಾತ್ಮಕ ಲೇಖನ ಇದೋ ನಿಮಗಾಗಿ
Read More ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ಪ್ರಕೃತಿ ವಿಕೋಪ

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ನಿರ್ಮಿಸಲು ನೆರವೇರಿದ ಶಿಲಾನ್ಯಾಸದಲ್ಲಿ ದೇಶದ ಎಲ್ಲಾ ಭಾಗಗಳ ನದಿಗಳ ನೀರು ಮತ್ತು ಪುಣ್ಯಕ್ಷೇತ್ರಗಳ ಮೃತ್ತಿಕೆಯನ್ನು ಬಳೆಸಲಾಗಿತ್ತು. ಅಂತಹ ಪುಣ್ಯಕಾರ್ಯಕ್ಕೆ ಕನ್ನಡಿಗರ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದಲೂ ಜುಲೈ 23ರಂದು ಕಾವೇರಿ ತೀರ್ಥ ಹಾಗೂ ಮೃತ್ತಿಯನ್ನು ಕಳುಹಿಸಿ, ಮನೆಯಿಂದಲೇ ರಾಮಮಂದಿರದ ಶಿಲಾನ್ಯಸ ನೋಡಿ ಸಂಭ್ರಮಿಸಿದ್ದ ತಲಕಾವೇರಿಯ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಮತ್ತು ಅವರ… Read More ಪ್ರಕೃತಿ ವಿಕೋಪ