ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಉಡುಪಿ ಉಪಹಾರ ಗೃಹ

ಉಡುಪಿ ಎಂದೊಂಡನೆಯೇ ಆಸ್ಥಿಕರಿಗೆ ಉಡುಪಿಯ ಶ್ರೀ ಕೃಷ್ಣ, ಅಷ್ಟ ಮಠಗಳು, ಸಂಸ್ಕೃತ-ವೇದ ಪಾಠ ಶಾಲೆಗಳು,  ರಥದ ಬೀದಿ, ಇತ್ತೀಚೆಗೆ ಅಗಲಿದ ಪೇಜಾವರ ಶ್ರೀಗಳು ನೆನಪಿಗೆ ಬಂದರೆ, ವಾಣಿಜ್ಯೋದ್ಯಮಿಗಳಿಗೆ  ಅವಿಭಜಿತ ದಕ್ಷಿಣ ಕರ್ನಾಟಕದ ಭಾಗವಾಗಿ ಉಡುಪಿಯಿಂದಲೇ ಆರಂಭವಾಗಿ ಇಂದು ಹಲವಾರು ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ವಿಲೀನವಾಗಿ ಹೋದ, ಕೆನರ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕುಗಳು ನೆನಪಾಗುತ್ತದೆ.  ಇನ್ನು  ತಿಂಡಿ ಪೋತರಿಗೆ ಉಡುಪಿ ಎಂದೊಡನೆ ನೆನಪಿಗೆ ಬರುವುದೇ, ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆ ಮತ್ತು  ರಾಜ್ಯಾದ್ಯಂತ, ದೇಶಾದ್ಯಂತ… Read More ಉಡುಪಿ ಉಪಹಾರ ಗೃಹ

ಮಸಾಲೇ ದೋಸೆ

ದೋಸೆ ಎಂದ ತಕ್ಶಣ ನಮ್ಮೆಲ್ಲರ ಮನದಲ್ಲಿ ಥಟ್ ಅಂತಾ ಮೂಡೋದೇ, ಮಸಾಲೇ ದೋಸೆ. ಈಗ ಇರೋ ಬೇಲೆ ನೋಡಿದರೆ ಹೋಟೆಲ್ಗಳಿಗೆ ಹೋಗಿ ಹೊಟ್ಟೇ ತುಂಬಾ ದೋಸೆ ತಿನ್ನೋದು ಸಾಧ್ಯವೇ ಇಲ್ಲದ ಮಾತು. ಇನ್ನು ಮಸಾಲೇ ದೋಸೆಗೆ ರುಚಿ ಕೊಡೋದೇ ಒಳಗೆ ಹಾಕೋ ಕೆಂಪು ಚೆಟ್ನಿ, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಕೆಂಪು ಚೆಟ್ನಿ ಮಾಡೋದೇ ಇಲ್ಲ. ಅದರ ಬದಲಾಗಿ ಚೆಟ್ನೀ ಪುಡಿಯನ್ನು ಉದುರಿಸಿಕೊಡುತ್ತಾರಾದರೂ, ಮಸಾಲೇ ದೋಸೆ ರುಚಿ ಬರೋದಿಲ್ಲ. ಅದಕ್ಕಾಗಿಯೇ ದೋಸೆಗಳ ರಾಜ ಮಸಾಲೇ ದೋಸೆಯನ್ನು ಸಾಂಪ್ರದಾಯಿಕವಾಗಿ… Read More ಮಸಾಲೇ ದೋಸೆ