ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

90ರ ದಶಕದಲ್ಲೇ ಉದಯ ಟಿವಿಯ ಮೂಲಕ ಜ್ಯೋತಿಷ್ಯ ಕಾರ್ಯಕ್ರಮ ಮಾಡುವ ಮೂಲಕ ಕರ್ನಾಟಕದ ಟಿವಿ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದೇ ಖ್ಯಾತರಾಗಿದ್ದ ಪ್ರಖ್ಯಾತ ಜ್ಯೋತಿಷಿಗಳಾಗಿದ್ದ ಶ್ರೀ ಎಸ್ ಕೆ ಜೈನ್ ಅವರು ಅಕಾಲಿಕವಾಗಿ ನಿಧನರಾದಂತಹ ಸಂಧರ್ಭದಲ್ಲಿ ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಸಂಕ್ಷಿಪ್ತ ಪರಿಚಯ ಇದೋ ನಿಮಗಾಗಿ… Read More ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

ಮಿಲ್ಲರ್ಸ್ ರಸ್ತೆ

ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳು ಇಂದಿಗೂ ವಿದೇಶಿಗರ ಹೆಸರೇ ಇದ್ದು, ಅಂತಹದ್ದರಲ್ಲಿ ಮಿಲ್ಲರ್ಸ್ ರಸ್ತೆಯೂ ಒಂದಾಗಿದ್ದು, ಆ ರಸ್ತೆಗೆ ಅದೇ ಹೆಸರನ್ನು ಇಡಲು ಕಾರಣಗಳೇನು? ಮಿಲ್ಲರ್ಸ್ ಅಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ … Read More ಮಿಲ್ಲರ್ಸ್ ರಸ್ತೆ