ಶ್ರೀ ಗುರೂಜಿಯವರ ಸಂಸ್ಮರಣೆ
ಗಿಡ ನೆಡುವುದು ಸುಲಭದ ಕೆಲಸ ಆದರೆ ಅದೇ ಗಿಡವನ್ನು ಸಾಕಿ ಸಲಹಿ ದೊಡ್ಡದಾದ ಆಳದ ಮರದಂತೆ ಬಿಳಿಲು ಬಿಡುವಂತೆ ನೋಡಿಕೊಳ್ಳುವುದು ನಿಜಕ್ಕೂ ಕಷ್ಟಕರವಾದ ಕೆಲಸ. ಅದೇ ರೀತಿ 1925ರ ವಿಜಯದಶಮಿಯಂದು ಪರಮಪೂಜನೀಯ ಡಾ. ಕೇಶವ ಬಲಿರಾಮ ಹೆಡಗೆವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರು ನಾಲ್ಕಾರು ಹುಡುಗರನ್ನು ನಾಗಪುರದ ಮೋಹಿತೇವಾಡದ ಮೈದಾನದಲ್ಲಿ ಸೇರಿಸಿಕೊಂಡು ಸಂಘವನ್ನು ಕಟ್ಟಿ ಸಂಘಕ್ಕೆ ಕೇವಲ 15 ವರ್ಷಗಳು ಪೂರ್ಣಗೊಂಡು ಮಹಾರಾಷ್ಟ್ರದ ಹೊರತಾಗಿ ಅಕ್ಕ ಪಕ್ಕ ಹತ್ತಾರು ರಾಜ್ಯಗಳಲ್ಲಿ ಆಗಷ್ಟೇ ಆರಂಭವಾಗುವಷ್ಟರಲ್ಲಿ ಜೂನ್ 21… Read More ಶ್ರೀ ಗುರೂಜಿಯವರ ಸಂಸ್ಮರಣೆ
