ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಭಾರತದಲ್ಲಿ ಲಕ್ಷಾಂತರ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಿದ್ದು, ಅಸ್ಸಾಂನ ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಾಲಯದಲ್ಲಿ ಜೂನ್ ತಿಂಗಳ ಕಡೆಯಲ್ಲಿ ನಡೆಯುವ ದೇವಿಯ ಋತುಸ್ರಾವವನ್ನು ಆಚರಿಸುವ ಅಪರೂಪದ ಸಂಪ್ರದಾಯದ ಅತ್ಯಂತ ವಿಶಿಷ್ಟ ಮತ್ತು ಚರ್ಚಿತವಾದ ಅಂಬುಬಾಚಿ ಮೇಳ ಮತ್ತು ಬ್ರಹ್ಮಪುತ್ರಾ ನದಿಯ ನೀರು ಕೆಂಪಾಗಿ ಹರಿಯುವ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮೂಲೆಯಲ್ಲಿ ಏಕೆ ಕೂರಿಸುತ್ತಾರೆ?

ಹೆಣ್ಣು ಮಕ್ಕಳಲ್ಲಿ ಪ್ರಕೃತಿ ಸಹಜವಾಗಿ ತಿಂಗಳಿಗೊಮ್ಮೆ ಆಗುವ ಋತುಸ್ರಾವವನ್ನು ನಮ್ಮ ಪೂರ್ವಜರು ಚನ್ನಾಗಿ ಅರಿತಿದ್ದು, ಮುಟ್ಟು ಎನ್ನುವ ಮೂಲಕ ಅದಕ್ಕೊಂದು ಚಂದನೆಯ ಧಾರ್ಮಿಕ ಆಚಣೆಯನ್ನು ರೂಢಿಗೆ ತಂದಿದ್ದರು. ಮುಟ್ಟಿನ ಕುರಿತಾದ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮೂಲೆಯಲ್ಲಿ ಏಕೆ ಕೂರಿಸುತ್ತಾರೆ?