ಬ್ಲಾಕ್ ಟೈಗರ್

ಲೇಖಕರು : ಶ್ರೀ ನಿರಂಜನ್ ಹವ್ಯಾಸಿ ಬರಹಗಾರರು ದೇಶದ ರಕ್ಷಣೆಗೆ ಸಂಬಂಧ ಪಟ್ಟ ವಿಷಯದಲ್ಲಿ ಗೂಢಾಚಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ.   ಅವರು ದೇಶಕ್ಕಾಗಿ ತಮ್ಮ ಜೀವನದ ಹಂಗನ್ನೇ ತೊರೆದು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಶತೃ ರಾಷ್ಟ್ರಗಳಲ್ಲಿ  ಕೆಲಸ ನಿರ್ವಹಿಸುತ್ತಾ ಕಾಲ ಕಾಲಕ್ಕೆ ಶತೃ ದೇಶದ ಗೌಪ್ಯ ಮಾಹಿತಿಗಳನ್ನು ತಮ್ಮ ಮಾತೃದೇಶಕ್ಕೆ ಕಳುಹಿಸಿಕೊಡುತ್ತಾ ಶತೃಗಳ ಆಕ್ರಮಣದಿಂದ ದೇಶವನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ಭಾಗಿಗಳಾಗಿರುತ್ತಾರೆ. ಅಂತಹ ಒಬ್ಬ ಧೀರ ಯೋಧ ಗೂಢಾಚಾರಿ ಆಗಿದ್ದ  ದಿ. ಶ್ರೀ ರವೀಂದ್ರ ಕೌಶಿಕ್ ಅವರ ಕುರಿತಾಗಿ… Read More ಬ್ಲಾಕ್ ಟೈಗರ್