ರಾಷ್ಟ್ರೀಯತೆ ವಿವಿಧತೆಯಲ್ಲಿ ಏಕತೆ
ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದಲ್ಲಿ ನಡೆಯುತ್ತಿದ್ದ ಧರ್ಮ ದಂಗಲ್, ಗ್ಯಾನವ್ಯಾಪಿ ಮಸೀದಿಯಿಂದ ದೇಶವ್ಯಾಪಿಯಾಗಿ ಹರಡಿ ಹತ್ತಾರು ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ತಿರುಗಿ ಬಿದ್ದಾಗಲೂ ಇಲ್ಲಿನ ಮುಸಲ್ಮಾನರು ದೇಶದ ಪರ ಚಕಾರವೂ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಪರೋಕ್ಷವಾಗಿ ಮುಸಲ್ಮಾನ ದೇಶಗಳ ಪರ ನಿಂತದ್ದರಿಂದ ಬೇಸರಿಸಿಕೊಂಡ ಆತ್ಮೀಯ ಮಿತ್ರರೊಬ್ಬರು, ಜಗತ್ತಿನ ಎಲ್ಲ ಮುಸ್ಲಿಮ್ ದೇಶಗಳು ಭಾರತದ ವಿರುದ್ಧ ನಿಂತಾಗ, ಭಾರತೀಯ ಮುಸ್ಲಿಮರು ಭಾರತದ ಪರ ನಿಲ್ಲುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಹಾಗಾಗಿ ಈ ಮತಾಂಧರರ ಬಗ್ಗೆ… Read More ರಾಷ್ಟ್ರೀಯತೆ ವಿವಿಧತೆಯಲ್ಲಿ ಏಕತೆ
