ಕಾಮಾತುರಾಣಾಂ ನ ಭಯಂ ನ ಲಜ್ಜಾ

ನೋ ಸೆಕ್ಸ್‌ ಪ್ಲೀಸ್‌, ವಿ ಆರ್‌ ಇಂಡಿಯನ್ಸ್‌ ಎಂದು ಹೇಳುತ್ತಿದ್ದ ಕಾಲವೆಲ್ಲವೂ ಮರೆಯಾಗಿ, ಜಗತ್ತಿಗೇ ಕಾಮಸೂತ್ರ ನೀಡಿದವರೇ ನಾವು ಎನ್ನುತ್ತಾ, ಸಮಾನತೆ ಎಂದರೆ ಸ್ವೇಚ್ಚಾಚಾರ ಎಂದು ತಿಳಿದು, ಮುಕ್ತ ಕಾಮಾಟಕ್ಕೆ ಬಲಿಯಾಗುತ್ತಿರುವ ಭಾರತೀಯರ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ

ವಿಧಾನಸಭಾಧ್ಯಕ್ಷರು ಪಕ್ಷಾತೀತ ಮತ್ತು ಜಾತ್ಯಾತೀತರಾಗಿ ಇರಬೇಕು ಅಲ್ಲವೇ?

ವಿಧಾನಸಭಾಧ್ಯಕ್ಷರಾಗಿ ಆಯ್ಕೆ ಆದ ಕೂಡಲೇ, ತಮ್ಮ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷಾತೀತರಾಗಿ ಇಡೀ ವಿಧಾನಸಭೆಯನ್ನು ನಡೆಸುಕೊಂಡು ಹೋಗಬೇಕಾದ ಜವಾಬ್ಧಾರಿಯನ್ನು ಮರೆತು, ವಿರೋಧ ಪಕ್ಷಗಳ ಧನಿಯನ್ನಡಗಿಸಿ ಪದೇ ಪದೇ ತಮ್ಮ ಮಾತೃಪಕ್ಷದ ಬೆಂಬಲಕ್ಕೆ ಮುಂದಾಗುವ ಮೂಲಕ ಸಭಾಧ್ಯಕ್ಷರಾಗಿ ಸಂಪೂರ್ಣ ವಿಫಲರಾಗಿರುವ ಯು.ಟಿ. ಖಾದರ್ ತಮ್ಮ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡುವುದು ಉತ್ತಮ ಅಲ್ವೇ?
Read More ವಿಧಾನಸಭಾಧ್ಯಕ್ಷರು ಪಕ್ಷಾತೀತ ಮತ್ತು ಜಾತ್ಯಾತೀತರಾಗಿ ಇರಬೇಕು ಅಲ್ಲವೇ?

ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್

https://enantheeri.com/2023/04/28/vinod_babu/

ಕರ್ನಾಟಕದಲ್ಲಿ ಕೆಲವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಟ್ಟದ ದ್ರೋಣ್ ಸ್ಪರ್ಧೆಯಲ್ಲಿ ತನಗೆ ಬಹುಮಾನ ಬಂದಿದೆ ಎಂದು ಎಲ್ಲರನ್ನು ನಂಬಿಸಿದ್ದ ದ್ರೋಣ್ ಪ್ರತಾಪ್ ನಂತೆಯೇ, ಕೆಲ ದಿನಗಳ ಹಿಂದೆ ತಮಿಳುನಾಡಿದಲ್ಲೂ ಗಾಲಿಕುರ್ಚಿಯ ಮೇಲೇ ತನ್ನ ಜೀವನವನ್ನು ನಡೆಸುವ ವಿಕಲಚೇತನರಾದ ತಮಿಳುನಾಡಿನ ವಿನೋದ್ ಬಾಬು ಎಂಬಾತನೂ ಸಹಾ ಅಂತಹದ್ದೇ ಕಾಗೆ ಹಾರಿಸಿರುವ ರೋಚಕತೆಯನ್ನು ತಿಳಿಯೋಣ ಬನ್ನಿ.… Read More ವಿನೋದ್ ಬಾಬು ತಮಿಳು ನಾಡಿನ ದ್ರೋಣ್ ಪ್ರತಾಪ್