ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಅಂದು ಮಗುವನ್ನು ಆಡಿಸುವ ರೂಪದಲ್ಲಿ ಬಾಲ ಕೃಷ್ಣನನ್ನೇ ಕೊಲ್ಲಲು ಬಂದಿದ್ದ ಪೂತನಿಯ ಜಾಗದಲ್ಲಿ ಇಂದು ಹಸುಗೂಸು ಎಂದೂ ನೋಡದೇ, ತಮ್ಮ ಕಾಮದ ತೃಷೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಕಾಮಾಂಧರು ಹೆಚ್ಚಾಗಿದ್ದಾರೆ. ಪರಿಚಿತ/ಅಪರಿಚಿತ ಸಣ್ಣವರು/ದೊಡ್ಡವರು ಎಂದು ನೋಡದೇ, ಪುಟ್ಟ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಬುದ್ಧ ಲೇಖನ ಇದೋ ನಿಮಗಾಗಿ… Read More ಮಗುವನ್ನು ಯಾರ ಮೇಲೂ ನಂಬಿಕೆ ಇಟ್ಟು ಕೊಡಬೇಡಿ, ಮೂರು ತಿಂಗಳ ಕಂದಮ್ಮನ ಮೇಲೆಯೇ ದೌರ್ಜನ್ಯ

ಅಮಾಯಕರು

ಉತ್ತರ ಪ್ರದೇಶದ ಅದೊಂದು ಹಳ್ಳಿ. ಹಳ್ಳಿ ಎಂದ ಮೇಲೆ ಅಲ್ಲಿ ಸವರ್ಣೀಯರು ಮತ್ತು ದಲಿತರು ಎಲ್ಲರೂ ವಾಸಿಸುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅದೇ ರೀತಿ ಹಳ್ಳಿ ಎಂದ ಮೇಲೆ ನೆರೆ ಹೊರೆಯವರ ಜೊತೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದೊಂದು ದಿನ ಒಬ್ಬರು ತಮ್ಮ ಸೊಸೆಯೊಂದಿಗೆ ಸೀದಾ ಪೋಲೀಸ್ ಠಾಣೆಗೆ ಹೋಗಿ ವಿಷ್ಣು ಎಂಬ 25ರ ತರುಣ ತಮ್ಮ ಮನೆಯ ಗರ್ಭಿಣಿ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹೊಡೆದ ಆರೋಪವನ್ನು ಮಾಡಿದ್ದಲ್ಲದೇ,… Read More ಅಮಾಯಕರು