ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

12-13ನೇ ಶತಮಾನಕ್ಕೂ ಮುಂಚೆ ಈ ದೇಶದಲ್ಲಿ ಮುಸಲ್ಮಾನರೇ ಇರಲಿಲ್ಲ. ಬೆರಳೆಣಿಕೆಯ ಮತಾಂಧರು ಖಿಲ್ಚಿ ಸೈನಿಕರು ನಳಂದ ವಿಶ್ವವಿದ್ಯಾಲಯ ನಾಶ ಪಡಿಸಿದ್ದು, ರಾರ್ಬಟ್ ಕ್ಲೈವ್ ನ ಕೇವಲ 300 ಬ್ರಿಟೀಷ್ ಸೈನಿಕರು 1757ರಲ್ಲಿ ಕಲ್ಕತ್ತಾವನ್ನು ವಶಪಡಿಸಿಕೊಂಡ ಇತಿಹಾಸ ಕಣ್ಣ ಮುಂದಿದ್ದರೂ, ಹಿಂದೂಸ್ಥಾನದ ಅಸ್ತಿಗಳೆಲ್ಲವೂ ವಕ್ಫ್ ಆಸ್ತಿ ಎನ್ನುವವರ ವಿರುದ್ಧ ಹಿಂದೂಗಳೇ ಧನಿ ಎತ್ತದೆ ಇರುವುದು, ಹಿಂದೂಗಳು ಇತಿಹಾಸದಿಂದ ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಅಲ್ವೇ?… Read More ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

ರೈತರ ಪಾಲಿನ ಮರಣ ಶಾಸನ ವಕ್ಫ್ ಕಾಯ್ದೆ?

ಕಾಂಗ್ರೇಸ್ ಪಕ್ಷದ ಓಲೈಕೆ ರಾಜಕಾರಣದ ಪಾಪದ ಕೂಸಾದ ವಕ್ಫ್ ಮಂಡಳಿಯಿಂದ (waqf board) ಈ ದೇಶದ ಹಿಂದೂಗಳಿಗೆ ಆಗುತ್ತಿರುವ ತೊಂದರೆಗಳೇನು? ಪ್ರಸ್ತುತ ಕೇಂದ್ರ ಸರ್ಕಾರ ಈ ಕಾಯ್ದೆಯಲ್ಲಿ ಬಲಾವಣೆ ತರಲು ಏಕೆ ಮುಂದಾಗಿದೆ? ಆ ಮಸೂದೆಯ ಸಾಧಕ ಬಾಧಕಗಳ ಕುರಿತಾದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ರೈತರ ಪಾಲಿನ ಮರಣ ಶಾಸನ ವಕ್ಫ್ ಕಾಯ್ದೆ?

ದಸರಾಗೆ ಮಹಿಷ ದಸರಾದಿಂದ ಧಮ್ಕಿ

ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಲವು ವಿಛಿದ್ರಕಾರಿ ಮನಸ್ಥಿತಿಯವರು ಮೈಸೂರಿನಲ್ಲಿ ಮೊನ್ನೆ ಆಚರಿಸಿದ ಮಹಿಷ ಮಂಡಲೋತ್ಸವ(ದಸರಾ)ದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿರುವುದಲ್ಲದೇ ಪುರಾಣ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಅಡ್ಡಿ ಪಡಿಸುವುದಾಗಿ ಹೇಳಿರುವವರ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಅಚ್ಚರಿಯಾಗಿದೆ… Read More ದಸರಾಗೆ ಮಹಿಷ ದಸರಾದಿಂದ ಧಮ್ಕಿ

ಮಗು ಕುಂ.. ಜಿಗುಟೋದು ಇವ್ರೇ.. ಕಡೆಗೆ ತೊಟ್ಟಿಲು ಆಡಿಸುವವರೂ ಇವರೇ!!

ಸಾರ್ವಜನಿಕವಾಗಿ ಹಿಂದೂ ಮುಸಲ್ಮಾನರು ಭಾಯ್ ಭಾಯ್, ಎಲ್ಲರೂ ಸೇರಿ ಗಣೇಶ ಹಬ್ಬವನ್ನು ಆಚರಿಸೋಣ ಅಂತ ಹೇಳ್ತಾನೇ, ಸದ್ದಿಲ್ಲದೇ ದೆಹಲಿಗೆ ಹೋಗಿ ಸುಪ್ರೀಂ ಕೋರ್ಟಿನಿಂದ ಬೆಂಗಳೂರಿನ ಚಾಮರಾಜ ಪೇಟೆಯ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸುವುದನ್ನು ತಡೆದ, ಸಿದ್ದರಾಮಯ್ಯ ಮತ್ತು ಝಮೀರ್ ಅವರ ಜಾತ್ಯಾತೀತತೆಯ ಅಸಲೀ ಮುಖ ಇದೋ ನಿಮಗಾಗಿ… Read More ಮಗು ಕುಂ.. ಜಿಗುಟೋದು ಇವ್ರೇ.. ಕಡೆಗೆ ತೊಟ್ಟಿಲು ಆಡಿಸುವವರೂ ಇವರೇ!!