ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ
ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ರೀತಿಯ ಯುದ್ಧದ ಭೀತಿಯಿದ್ದ ವಿಷಯ ಎಲ್ಲರಿಗೂ ತಿಳಿದಿರುವ ವಿಷಯವಷ್ಟೇ. ಕನ್ನಡದಲ್ಲಿರುವ ಪ್ರಸಿದ್ಧ ಗಾದೆ ಹುಟ್ತಾ ಹುಟ್ತಾ ಅಣ್ಣಾ ತಮ್ಮಂದಿರು ಬೆಳಿತಾ ಬೆಳಿತಾ ದಾಯಾದಿಗಳು ಎನ್ನುವಂತೆ 90ರ ದಶಕವರೆಗೂ ಈ ಎರಡೂ ರಾಷ್ಟ್ರಗಳು ಸೋವಿಯತ್ ರಷ್ಯಾದ ಭಾಗವಾಗಿದ್ದವು. ಆ ಸಮಯದಲ್ಲಿ ಮಿಖಾಯಿಲ್ ಗೊರ್ಬಚೋವ್ ನೇತೃತ್ವದಲ್ಲಿ ಬೀಸಿದ ಬದಲಾವಣೆಯ ಗಾಳಿಯಿಂದಾಗಿ ಪ್ರಪಂಚದ ಅತಿದೊಡ್ಡ ಕಮ್ಯೂನಿಷ್ಟ್ ರಾಷ್ಟ್ರ ಹತ್ತಾರು ರಾಷ್ಟ್ರಗಳಾಗಿ ಛಿದ್ರಗೊಂಡಿದ್ದು ಈಗ ಇತಿಹಾಸ. ಮೊದಲಿನಿಂದಲೂ ಇಡೀ ವಿಶ್ವದ ಮೇಲೆ… Read More ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಬಯಲಾದ ಭಾರತೀಯರ ಮನಸ್ಥಿತಿ
