ಸದಾನಂದ ವಿಶ್ವನಾಥ್
ಅದು ಎಂಭತ್ತರ ದಶಕ. ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿಯವರ ಪ್ರಾಭಲ್ಯ ಮೆರೆಯುತ್ತಿರುತ್ತದೆ. ರಾಷ್ಟ್ರೀಯ ತಂಡ ಖಾಯಂ ವಿಕೆಟ್ ಕೀಪರ್ ಆಗಿದ್ದಲ್ಲದೇ, ಸಮಯ ಸಿಕ್ಕಾಗಲೆಲ್ಲಾ ರಾಜ್ಯ ತಂಡಕ್ಕೆ ತಮ್ಮ ಸೇವೆ ಸಲ್ಲಿಸುತ್ತಿರುತ್ತಾರೆ. ಅವರ ನಂತರ ರಾಜ್ಯತಂಡಕ್ಕೆ ಇನ್ನೇನು ನಂದನ್ ಎನ್ನುವ ಮತ್ತೊಬ್ಬ ಪ್ರತಿಭಾನ್ವಿತ ವಿಕೆಟ್ ಕೀಪರ್ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದೇ ಎಲ್ಲರೂ ಭಾವಿಸಿರುವಾಗಲೇ, ಧುತ್ ಎಂದು ಸ್ಥಳೀಯ ಲೀಗ್ ಕ್ರಿಕೆಟ್ಟಿನಲ್ಲಿ ಟನ್ ಗಟ್ಟಲೆ ರನ್ ಹೊಳೆ ಹರಿಸಿದ ಒಬ್ಬ… Read More ಸದಾನಂದ ವಿಶ್ವನಾಥ್
