ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು

ನಮ್ಮ ಸನಾತನ ಧರ್ಮದಲ್ಲಿ ಮಾತೃದೇವೋಭವ, ಪಿತೃದೇವೋಭವದ ನಂತರದ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ  ಮೀಸಲಾಗಿಟ್ಟಿದ್ದೇವೆ.  ಜನ್ಮ ನೀಡಿದವರು  ತಂದೆ-ತಾಯಿಯರಾದರೇ, ಪ್ರತಿಯೊಬ್ಬರಿಗೂ ವಿದ್ಯಾ ಬುದ್ಧಿಯನ್ನು ಕಲಿಸಿ ಅವರನ್ನು ತಿದ್ದಿ ತೀಡೀ ಸಮಾಜದಲ್ಲಿ ಇಬ್ಬ ಸಭ್ಯ ನಾಗರೀಕರನ್ನಾಗಿ ಮಾಡಿಸುವವರೇ ಗುರುಗಳು ಎಂದರೂ ತಪ್ಪಾಗದು. ಹಾಗಾಗಿ ನಮ್ಮ ಸನಾತನ ಧರ್ಮದಲ್ಲಿ ಗುರುಪರಂಪರೆ ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ನಮ್ಮ ಕಾಲಮಟ್ಟದ ಅಂತಹ ಅನೇಕ ಗುರುಗಳಲ್ಲಿ  ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಸಿದ್ದಗಂಗಾ ಮಠದ ಸ್ವಾಮಿಗಳಾಗಿದ್ದ ಭಾರತೀಯ ಆಧ್ಯಾತ್ಮಿಕ ಚಿಂತಕರೂ,… Read More ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು