ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?

ಇತ್ತೀಚಿನ ದಿನಗಳಲ್ಲಿ ತಿರುಪತಿಯ ಲಡ್ಡುವಿನ ಕುರಿತಾಗಿ ಆಘಾತಕಾರಿ ವಿಷಯಗಳು ಹೊರಬಂದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತಿರುವ ಸಂಧರ್ಭದಲ್ಲಿ, ತಿರುಪತಿ ತಿಮ್ಮಪ್ಪನಿಗೆ ಬಾಲಾಜಿ ಎಂದು ಏಕೆ ಕರೆಯುತ್ತಾರೆ ಮತ್ತು ಅಲ್ಲಿ ಲಡ್ಡುವನ್ನೇ ಏಕೆ ಪ್ರಸಾದವನ್ನಾಗಿ ಕೊಡುತ್ತಾರೆ ಎಂಬುದರ ಹಿಂದಿರುವ ರೋಚಕತೆ ಇದೋ ನಿಮಗಾಗಿ… Read More ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?

ಸಿಂಹಾಚಲಂನ ಸಿಂಹಾದ್ರಿ

ಸಿಂಹಾಚಲಂ ಅಥವಾ ಸಿಂಹಾದ್ರಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಹೊರವಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಊರಾಗಿದೆ. ನರಸಿಂಹ ಸ್ವಾಮಿಯ ಪ್ರಸಿದ್ಧ 18 ಕ್ಷೇತ್ರಗಳಲ್ಲಿ ಸಿಂಹಾದ್ರಿಯೂ ಒಂದಾಗಿದೆ. ಈ ದೇವಾಲಯದಲ್ಲಿ ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವಾದ ನರಸಿಂಹ ಸ್ವಾಮಿಯ ವಿಶಿಷ್ಟವಾದ ವಿಗ್ರಹವಿದೆ. ಈ ವಿಗ್ರಹದ ದೇಹವು ಸದೃಢವಾದ ಮಾನವ ಶರೀರದಂತಿದ್ದರೆ ತಲೆಯ ಭಾಗವು ಸಿಂಹದ ಮುಖ ಹೊಂದಿದೆ ಬೆಟ್ಟದ ಮೇಲೆ ವರಹಾ ನರಸಿಂಹ ಸ್ವಾಮಿಯ ವಾಸಸ್ಥಾನವೆಂದು ಹೇಳಲಾಗುವ ಪ್ರಸಿದ್ಧ ದೇವಾಲಯವಾಗಿದ್ದು ಪ್ರತೀ ವರ್ಷವೂ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ… Read More ಸಿಂಹಾಚಲಂನ ಸಿಂಹಾದ್ರಿ

ಮೇಲುಕೋಟೆಯ ವೈರಮುಡಿ ಉತ್ಸವ

ಮೇಲುಕೋಟೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕಲೆ, ಸಂಸ್ಕೃತಿ, ಶಿಲ್ಪಕಲೆಯಿಂದ ಕೂಡಿದ ಸುಂದರವಾದ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರ ಕರ್ಮ ಭೂಮಿಯೂ ಆಗಿದೆ. ಬೆಟ್ಟ ಗುಡ್ಡಗಳ ನಡುವೆ ಇರುವ ಈ ಊರಿನಲ್ಲಿ ಸರಿ ಸುಮಾರು 101 ದೇಗುಲಗಳು ಹಾಗೂ 101 ಕಲ್ಯಾಣಿಗಳಿರುವ ಸುಂದರ ಬೀಡಾಗಿದ್ದು ಶ್ರೀ ವೈಷ್ಣವರ ಯಾತ್ರಾ ಸ್ಥಳವಾಗಿಯೂ, ಅನೇಕ ಶ್ರದ್ದೇಯ ಆಸ್ತಿಕ ಬಂಧುಗಳ ಪುಣ್ಯಕ್ಷೇತ್ರವಾಗಿಯೂ ಮತ್ತು ಪ್ರವಾಸಿಗರ ಮತ್ತು ಚಿತ್ರರಂಗದ ನೆಚ್ಚಿನ ಚಿತ್ರೀಕರಣದ ತಾಣವೂ ಆಗಿದೆ.… Read More ಮೇಲುಕೋಟೆಯ ವೈರಮುಡಿ ಉತ್ಸವ