ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ

ಅನಗತ್ಯ ಹಾಸ್ಯಕ್ಕೆ ಎಡೆಯಿಲ್ಲದೇ, ಗಂಭಿರವಾದ ಪಾತ್ರ ರಚನೆ ಮತ್ತು ಸಂಭಾಷಣಾ ಚಾತುರ್ಯಗಳಿಂದ ಸುಮಾರು 23ಕ್ಕೂ ಹೆಚ್ಚಿನ ನಾಟಕಗಳ ಕತೃ ಶ್ರೀ ಎ. ಎನ್. ವೆಂಕಟಾದ್ರಿ ಅಯ್ಯರ್ ಅವರಿಗೆ, ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ ಎಂಬ ಹೆಸರು ಬರಲು ಕಾರಣವೇನು? ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆಗಳೇನು?ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ

ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು

ನಟನೆ, ಕಂಠದಾನ, ನಿರ್ದೇಶನ, ನಿರ್ಮಾಣ, ನಿರೂಪಣೆಯ ಮೂಲಕ ಕನ್ನಡದ ಹವ್ಯಾಸಿ ರಂಗಭೂಮಿ, ದೂರದರ್ಶನ, ಕಿರುತೆರೆ, ಚಿತ್ರರಂಗದಲ್ಲಿ ನಮ್ಮೆಲ್ಲರಿಗೂ ಚಿರಪರಿಚಿತರಾಗಿರುವ ಶ್ರೀ ಶ್ರೀನಿವಾಸ ಪ್ರಭು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ನಟ, ರಂಗಕರ್ಮಿ ಕೆ. ವಿ. ಶ್ರೀನಿವಾಸ ಪ್ರಭು