ಶ್ರೀ ಗಳಗನಾಥರು

ಅದು ಹದಿನೆಂಟನೇಯ ಶತಮಾನದ ಅಂತ್ಯದ ಕಾಲ. ಎಲ್ಲೆಡೆಯಲ್ಲಿಯೂ ಸ್ವಾತಂತ್ರ್ಯೋತ್ಸವದ ಕಿಚ್ಚು ಹರಡಿತ್ತು. ಆಗ ಉತ್ತರ ಕರ್ನಾಟಕದಲ್ಲಿ ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ ಮತ್ತು  ಹರಿ ನಾರಾಯಣ ಆಪ್ಟೆಯವರ ಕರಮಣೂಕ ಪತ್ರಿಕೆಗಳದ್ದೇ ಭರಾಟೆ. ಕನ್ನಡಿಗರಿಗೆ ಕನ್ನಡ ಪತ್ರಿಕೆಗಳು ಸಿಗದ ಕಾರಣ ಕನ್ನಡಿಗರು ಸಹಾ ಮರಾಠಿ ಪತ್ರಿಕೆಗಳ ಮೂಲಕವೇ ಸುದ್ಧಿಗಳನ್ನು ತಿಳಿಯಬೇಕಾಗಿತ್ತು. ಆಗಷ್ಟೇ ಶಿಕ್ಷಕರ ತರಭೇತಿ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ತರುಣನಿಗೆ ಅರೇ ಈ ಎಲ್ಲಾ ಸಾಹಿತ್ಯಗಳೂ ಕನ್ನಡದಲ್ಲಿಯೇ ಓದುವಂತಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸಿ ಆ ಎಲ್ಲಾ ಸಾಹಿತ್ಯಗಳನ್ನೂ… Read More ಶ್ರೀ ಗಳಗನಾಥರು