ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

ಪ್ರಕೃತಿ, ರೈತಾಪಿ ವರ್ಗ ಮತ್ತು ಅವರ ಸಾಕು ಪ್ರಾಣಿಗಳೊಂದಿಗೆ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯ ಸಂಜೆ ಬೆಂಕಿಯ ಮೇಲೆ ತಮ್ಮ ದನಕರುಗಳ ಕಿಚ್ಚು ಹಾಯಿಸುವುದರ ಸುಂದರ ಕ್ಷಣಗಳ ಜೊತೆ ಅದರ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

ನಾಯಿಗಳು ಕಂಬ ಇಲ್ಲವೇ ವಾಹನಗಳ ಟೈರಿನ ಮೇಲೇಕೆ ಮೂತ್ರ ವಿಸರ್ಜಿಸುತ್ತವೆ

ಮನುಷ್ಯ ಸಂಘ ಜೀವಿ. ಹಾಗಾಗಿ ಆತ ಒಬ್ಬಂಟಿಯಾಗಿರದೇ ಹೆಚ್ಚು ಜನರು ಇರುವ ಪ್ರದೇಶದಲ್ಲಿ ವಾಸಿಸುತ್ತಾನೆ. ಅದೇ ರೀತಿ ಅನೇಕ ಪ್ರಾಣಿಗಳನ್ನು ಪಳಗಿಸಿಕೊಂಡು ತನ್ನ ಸಾಕುಪ್ರಾಣಿಗಳಾಗಿಸಿಕೊಂಡು ಅವುಗಳನ್ನು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಾನೆ. ಹಾಗೆ ಸಾಕು ಪ್ರಾಣಿಗಳೆಂದಾಗ ಥಟ್ ಎಂದು ನೆನಪಾಗೋದೇ ನಾಯಿಗಳು. ಸ್ವಾಮಿ ನಿಷ್ಟೆಗೆ ಮತ್ತೊಂದು ಹೆಸರೇ ನಾಯಿಗಳು ಆಗಿರುವಾಗ, ಬಹುತೇಕರು ತಮ್ಮ ಮನೆಯಲ್ಲಿ ನಾಯಿಗಳನ್ನು ಮುದ್ದಾಗಿ ಸಾಕಿರುತ್ತಾರೆ. ಅದೇಷ್ಟೋ ಮನೆಗಳಲ್ಲಿ ನಾಯಿಗಳನ್ನು ತಮ್ಮ ಮನೆಯ ಒಬ್ಬ ಸದಸ್ಯರಂತೆಯೇ ಪ್ರೀತಿಸುತ್ತಾರೆ ಮತ್ತು ಅವುಗಳ ಅಗಲಿದಾಗ ತಮ್ಮ ಒಡಹುಟ್ಟಿದವರನ್ನು… Read More ನಾಯಿಗಳು ಕಂಬ ಇಲ್ಲವೇ ವಾಹನಗಳ ಟೈರಿನ ಮೇಲೇಕೆ ಮೂತ್ರ ವಿಸರ್ಜಿಸುತ್ತವೆ