ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

ಬೆಂಗಳೂರಿನ ಅಟೋ ಹಿಂದಿನ ಅನೇಕ ಬರಹಗಳು ಬಹಳ ಕುತೂಹಲಕಾರಿ ಮತ್ತು ವಿಚಿತ್ರವಾಗಿದ್ದು, ಕೆಲವೊಂದು ಸುಲಭವಾಗಿ ಅರ್ಥವಾದರೇ, ಇನ್ನೂ ಕೆಲವೊಂದು ತಲೆಗೆ ಹುಳಾ ಬಿಡುವಂತಿದ್ದು, ಇತ್ತೀಚೆಗೆ ಪರಭಾಷಿಕರನ್ನು ಕೆಣಕಲೆಂದೇ ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂದೆ ಬರೆಸಿಕೊಂಡ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರ ಕುರಿತಂತೆ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಆಟೋ ಬರಹಗಳು ಮತ್ತು ಸಮಾಜದ ಸ್ವಾಸ್ಥ್ಯತೆ

ನೈಜ ಕನ್ನಡ ಪ್ರೇಮ ಮತ್ತು ಕನ್ನಡ ಸೇವೆ

ಸದ್ಯಕ್ಕೆ ಅಕ್ಟೋಬರ್ ಮೂರನೇ ವಾರ ನಡೆಯುತ್ತಿದ್ದು ಇನ್ನೇನು ಎರಡು ವಾರಕ್ಕೆ ನವೆಂಬರ್ 1ನೇ ತಾರೀಖು ಬಂದಿತೆಂದರೆ ಕನ್ನಡಿಗರ ಹೆಮ್ಮೆಯ ಮತ್ತು ಸಂಭ್ರಮದ ಕನ್ನಡ ರಾಜ್ಯೋತ್ಸವಕ್ಕೆ ಸಿದ್ದಗೊಳ್ಳುತ್ತೇವೆ. ಈ ಹಿನ್ನಲ್ಲೆಯಲ್ಲಿ ಕರ್ನಾಟಕ ರಾಜ್ಯಸರ್ಕಾರವೂ ಸಹಾ ಅಕ್ಟೋಬರ್ 28ರಂದು ಕರ್ನಾಟಕದಾದ್ಯಂತ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಏಕಕಾಲದಲ್ಲಿ ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇದರ ನಿಮಿತ್ತ ಅ.28ರಂದು ಬೆಳಗ್ಗೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಡಾ.ಚನ್ನವೀರ… Read More ನೈಜ ಕನ್ನಡ ಪ್ರೇಮ ಮತ್ತು ಕನ್ನಡ ಸೇವೆ