ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು

ಕಳೆದ ವಾರ ತಮಿಳುನಾಡಿಗೆ ಪ್ರವಾಸಕ್ಕೆಂದು ಹೋಗಿದ್ದಾಗ, ಅಲ್ಲಿನವರ ಭಾಷಾದುರಾಭಿಮಾನ ನಿಜಕ್ಕೂ ಬೇಸರ ತರಿಸಿತು. ನಮ್ಮ ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಇರಬೇಕೇ ಹೊರತು ದುರಾಭಿಮಾನ ಇರಬಾರದು. ಭಾರತದ ಎಲ್ಲಾ ಭಾಷೆಗಳನ್ನೂ ಗೌರವಿಸುವವನೇ ನಿಜವಾದ ಭಾರತೀಯ ಎನಿಸಿಕೊಳ್ಳುತ್ತಾರೆ ಅಲ್ವೇ?… Read More ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು

ತಂಗರಸು ನಟರಾಜನ್

ಇತ್ತೀಚೆಗೆಷ್ಟೇ ಮುಗಿದ ಐಪಿಲ್ ಪಂದ್ಯಾವಳಿಯಲ್ಲಿ ಹೈದರಾಬಾದ್ ತಂಡದ ಪರ ತಮ್ಮ ಏಡಗೈ ವೇಗ ಮತ್ತು ಯಾರ್ಕರ್ ಬೋಲಿಂಗ್ ಮುಖಾಂತರ ಎಲ್ಲರ ಗಮನದ ಸೆಳೆದ ತಮಿಳುನಾಡು ಮೂಲದ ತಂಗರಸು ನಟರಾಜನ್ ಅರ್ಹತೆಯ  ತಮ್ಮ ಅರ್ಹತೆಯ ಮೇರೆಗೆ ಭಾರತಪರ ಟಿ20 ಪಂದ್ಯವನ್ನಾಡಲು ಆಯ್ಕೆಯಾಗುತ್ತಾರೆ. ಆದರೆ ಅದೃಷ್ಟದ ಮೇರೆಗೆ ಕಡೆಯ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.  ಅವರು ಆಡಿದ್ದು ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಬದಲಾಗಿ. ಇದರಲ್ಲೇನು ವಿಶೇಷ ಅಂತೀರಾ?… Read More ತಂಗರಸು ನಟರಾಜನ್