ಜನಮರುಳೋ ಜಾತ್ರೆ ಮರುಳೋ?

ಕಳೆದು ಒಂದೆರಡು ವಾರಗಳಿಂದ ಕೂರೋನಾ ರೋಗಾಣುವುಗಿಂತಲೂ ಅತ್ಯಂತ ಹೆಚ್ಚಾಗಿ ಹರಡಿದ ವಿಷಯವೆಂದರೆ, ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲ್ಲೂಕ್ಕಿನ ನೆಟ್ಕಲ್ ಎಂಬ ಗ್ರಾಮದ ಮಹತ್ವಾಕಾಂಕ್ಷಿ ಪ್ರತಾಪ್ ಅಲಿಯಾಸ್ ದ್ರೋಣ್ ಪ್ರತಾಪ್ ವಿಷಯ ಬಗ್ಗೆಯೇ. ಸುಮಾರು ಒಂದೆರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆಯೇ ದ್ರೋಣ್ ಕುರಿತಂತೆ ತನ್ನ ಸಂಶೋಧನೆಯ ಫಲವಾಗಿ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಯುವ ವಿಜ್ಞಾನಿ, ಕಸದಿಂದ ರಸ ತೆಗೆಯುವಂತೆ ಹಳೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸಿಕೊಂಡು ಸುಮಾರು 600 ಕ್ಕೂ ಹೆಚ್ಚು ದ್ರೋಣ್ ಗಳನ್ನು ತಯಾರಿಸಿದ್ದಾನೆ. ಕೇವಲ 21 ವರ್ಷದ… Read More ಜನಮರುಳೋ ಜಾತ್ರೆ ಮರುಳೋ?

ನಾ ಕಂಡಂತೆ ಪ್ರೀಮಿಯರ್ ಪದ್ಮಿನಿ

ಮನುಷ್ಯ ಸಂಘ ಜೀವಿ. ಆವನು ಹೆಚ್ಚು ಕಾಲ ಏಕಂತವಾಗಿರಲಾರ. ಹಾಗಾಗಿ ಬಲು ಬೇಗ ತಮ್ಮ ಅಭಿರುಚಿಗೆ ತಕ್ಕಂತೆ ಗೆಳೆಯ/ಗೆಳತಿಯರನ್ನು ಮಾಡಿಕೊಳ್ಳುತ್ತಾನೆ. ತಮ್ಮ ಸುಖಃ ದುಃಖಗಳನ್ನು ಹಂಚಿಕೊಳ್ಳುತ್ತಾನೆ. ಇದು ಬಾಲ್ಯದಿಂದ ಆರಂಭವಾಗಿ, ಯೌವನದಲ್ಲಿ ಮುಂದುವರೆದು, ವೃದ್ದಾಪ್ಯದಲ್ಲಿಯೂ ಕಾಣ ಬಹುದಾಗಿದೆ. ಅದಕ್ಕನುಗಣವಾಗಿ ಯೌವನದಲ್ಲಿ ಮದುವೆ ಎಂಬ ಕಟ್ಟು ಪಾಡಿನ ಬಂಧನದಲ್ಲಿ ಸಿಕ್ಕಿಸಿ ಅದಕ್ಕೊಂದು ಸುಮಧುರ ಬಾಂಧ್ಯವ್ಯವನ್ನು ಬೆಸೆದಿದ್ದಾರೆ ನಮ್ಮ ಪೂರ್ವಜರು. ಆದರೆ ಇಂದು ಆ ರೀತಿಯ ಮೌಲ್ಯಗಳೆಲ್ಲಾ ಮಾಯವಾಗಿ ಪಾಶ್ವಾತ್ಯೀಕರಣದ ಅಂಧಾನುಕರಣದಲ್ಲಿ ಮದುವೆಯೆಂಬ ಸುಮಧುರ ಬಾಂಧವ್ಯ ಮರೆಯಾಗಿ ಕೇವಲ ದೈಹಿಕ… Read More ನಾ ಕಂಡಂತೆ ಪ್ರೀಮಿಯರ್ ಪದ್ಮಿನಿ