ಜನಮರುಳೋ ಜಾತ್ರೆ ಮರುಳೋ?
ಕಳೆದು ಒಂದೆರಡು ವಾರಗಳಿಂದ ಕೂರೋನಾ ರೋಗಾಣುವುಗಿಂತಲೂ ಅತ್ಯಂತ ಹೆಚ್ಚಾಗಿ ಹರಡಿದ ವಿಷಯವೆಂದರೆ, ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲ್ಲೂಕ್ಕಿನ ನೆಟ್ಕಲ್ ಎಂಬ ಗ್ರಾಮದ ಮಹತ್ವಾಕಾಂಕ್ಷಿ ಪ್ರತಾಪ್ ಅಲಿಯಾಸ್ ದ್ರೋಣ್ ಪ್ರತಾಪ್ ವಿಷಯ ಬಗ್ಗೆಯೇ. ಸುಮಾರು ಒಂದೆರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆಯೇ ದ್ರೋಣ್ ಕುರಿತಂತೆ ತನ್ನ ಸಂಶೋಧನೆಯ ಫಲವಾಗಿ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಯುವ ವಿಜ್ಞಾನಿ, ಕಸದಿಂದ ರಸ ತೆಗೆಯುವಂತೆ ಹಳೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸಿಕೊಂಡು ಸುಮಾರು 600 ಕ್ಕೂ ಹೆಚ್ಚು ದ್ರೋಣ್ ಗಳನ್ನು ತಯಾರಿಸಿದ್ದಾನೆ. ಕೇವಲ 21 ವರ್ಷದ… Read More ಜನಮರುಳೋ ಜಾತ್ರೆ ಮರುಳೋ?

