ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಅಕ್ರಮವಾಗಿ ವಲಸಿಗರಾಗಿ ಭಾರತಕ್ಕೆ ಬರುವ ಬಾಂಗ್ಲಾದೇಶಿಗರಿಗೂ ಮತ್ತು ರೋಹಿಂಗ್ಯರಿಗೆ ನಮ್ಮವರೇ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿರುವ ಆಘಾತಕಾರಿ ಘಟನೆಯ ಪತ್ತೆಯಾಗಿದ್ದು, ಅದರ ಕುರಿತಾಗಿ ನೈಜ ಭಾರತೀಯರೆಲ್ಲರೂ ಎಚ್ಚರಿಕೆ ವಹಿಸಲೇ ಬೇಕಾದ ವಿಷಯದ ವಿಷಯಗಳು ಇದೋ ನಿಮಗಾಗಿ… Read More ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಅನ್ನದಾತ ಸುಖೀ ಭವ

ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ… Read More ಅನ್ನದಾತ ಸುಖೀ ಭವ