ದೇಶದ ಜನರ ರಕ್ಷಣೆಗೆ ಪ್ರಾಣ ಕೊಟ್ಟ ವೀರ ಸೇನಾನಿ. ತನ್ನ ಸಂಬಳವನ್ನೇ ಬಡವರಿಗಾಗಿ ಬಳಸುತ್ತಿದ್ದ ಆ ಮಹಾನ್ ಚೇತನದ ಜಯಂತಿಯನ್ನು ಇಂದು 15.03.2019 ಗುರುವಾರದಂದು ಸಂಜೆ 5 ಘಂಟೆಗೆ ಯಲಹಕಂದ ಹಾರೋಹಳ್ಳಿಯ ಬಳಿಯಲ್ಲಿರುವ ಇಸ್ರೋ ಲೇಔಟ್ನಲ್ಲಿ ಅವರ ಮನೆಯಲ್ಲಿ ರಾಷ್ಟ್ರಭಕ್ತರ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಡಿ.ಸಿ.ಪಿ.ಯಾಗಿರುವ
ಶ್ರೀ ಅಣ್ಣಾಮಲೈ ಅವರು ನಮ್ಮೊಂದಿಗೆ ಇರಲಿದ್ದಾರೆ.
|| ವಿಶೇಷ ಆಹ್ವಾನಿತರು ||
1. ಶ್ರೀಮತಿ ಬಸವಣ್ಣೆವ್ವ ಕುಲಕರ್ಣಿ- ಕಾರ್ಗಿಲ್ ವೀರಯೋಧ ಹುತಾತ್ಮ ಶ್ರೀ ಶಿವಬಸಯ್ಯ ಕುಲಕರ್ಣಿ ಅವರ ತಾಯಿ.
2. ಶ್ರೀ ಸುಬ್ರಹ್ಮಣ್ಯ ಕೆ- ಹೆಡ್ ಕಾನಸ್ಟೇಬಲ್, ವಾಘಾ ಬಾರ್ಡರ್, ಪಂಜಾಬ್
Follow the link and join us on today (15th March 2019) Evening 5pm
We salute to you from our bottom of the heart 🇮🇳🇮🇳🇮🇳🇮🇳🇮🇳🇮🇳
ಇಂತಹ ವೀರಯೋಧರ ಸಂಖ್ಯೆ ಹೆಚ್ಚಾದಂತೆಲ್ಲಾ. ಭಾರತದ ಹಿರಿಮೆ ಗರಿಮೆ ಹೆಚ್ಚಾಗುತ್ತದೆ.
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬಕ್ಕೆ, ನಾವು ಮತ್ತು ನಮ್ಮ ಇತರೇ ಸಮಾನ ಮನಸ್ಕರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆ ಮಾಹಾನ್ ಚೇತನಕ್ಕೆ ನಮ್ಮ ಗೌರವ ಸಲ್ಲಿಸೋಣ.
ಜೈ ಜವಾನ್ 🇮🇳🇮🇳🇮🇳🇮🇳🇮🇳🇮🇳
ಏನಂತೀರೀ?