ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ
ಕೇವಲ ಶ್ರೀಮಂತ ಕುಟುಂಗಳಿಗಷ್ಟೇ ಸೀಮಿತವಾಗಿದ್ದ ನವರಾತ್ರಿಯ ಶ್ರೀದುರ್ಗಾ ಪೂಜೆ, ಪಶ್ಚಿಮ ಬಂಗಾಲದಲ್ಲಿ ಸಾರ್ವಜನಿಕ ಹಬ್ಬವನ್ನಾಗಿ ಆಚರಣೆ ರೂಢಿ ಬಂದಿದ್ದು ಹೇಗೇ ಮತ್ತು ಅದರ ಕಾರಣೀಭೂ… Read More ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ
ಕೇವಲ ಶ್ರೀಮಂತ ಕುಟುಂಗಳಿಗಷ್ಟೇ ಸೀಮಿತವಾಗಿದ್ದ ನವರಾತ್ರಿಯ ಶ್ರೀದುರ್ಗಾ ಪೂಜೆ, ಪಶ್ಚಿಮ ಬಂಗಾಲದಲ್ಲಿ ಸಾರ್ವಜನಿಕ ಹಬ್ಬವನ್ನಾಗಿ ಆಚರಣೆ ರೂಢಿ ಬಂದಿದ್ದು ಹೇಗೇ ಮತ್ತು ಅದರ ಕಾರಣೀಭೂ… Read More ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ
ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಹಿಂದೂಗಳನ್ನು ಒಗ್ಗೂಡಿಸಲು ನಾಡ ಹಬ್ಬವಾಗಿ ದಸರಾ ಹಬ್ಬ ಆರಂಭವಾದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್ ಅವರಿಂದ ದಸರಾಗೆ ಚಾಲನೆ ನೀಡುವ ಮೂಲಕ ಸಮಸ್ತ ಹಿಂದೂಗಳು ಮತ್ತು ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?… Read More ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?
ಶ್ರಾವಣಮಾಸದ ಕೃಷ್ಣ ಪಕ್ಷದ ಪಾಡ್ಯದಂದು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುವ ಗಾಯತ್ರಿ ಪಾಡ್ಯಮಿ, ಗಾಯತ್ರಿ ಜಪ ಸಂಕಲ್ಪ ಅಥವಾ ಗಾಯತ್ರಿ ಪ್ರತಿಪದ್ ದಿನದ ವಿಶೇಷತೆಗಳು, ಆಚರಣೆಗಳು ಮತ್ತು ಅದರ ಪ್ರಯೋಜನಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಗಾಯತ್ರಿ ಪ್ರತಿಪತ್, ಗಾಯತ್ರಿ ಪಾಡ್ಯಮಿ
ಒರಿಸ್ಸಾದ ಪುರಿಯಲ್ಲಿರುರುವ ವಿಶ್ವವಿಖ್ಯಾತ ಜಗನ್ನಾಥನ ಮಂದಿರದ ಇತಿಹಾಸ, ಅಲ್ಲಿನ ವಿಗ್ರಹದ ಸ್ಥಾಪನೆ ಆದದ್ದು ಹೇಗೇ? ನಿರ್ಧಿಷ್ಟ ಕಾಲಘಟ್ಟದಲ್ಲಿ ವಿಗ್ರಹ ಮತ್ತು ಹೃದಯವನ್ನು ಬದಲಿಸುವ ನಬಕಳೇಬರ ಉತ್ಸವ ಮತ್ತು ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುವ ರಥಯಾತ್ರೆಯ ರೋಚಕತೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ
ಪುರಾಣ ಪ್ರಸಿದ್ಧ ಒರಿಸ್ಸಾದ ಪುರಿ ಶ್ರೀ ಜಗನ್ನಾಥನ ಸನ್ನಿಧಿಯಲ್ಲೇ ಇರುವ ಬೇಡಿ ಹನುಮಾನ್ ದೇವಾಲಯಕ್ಕೆ ಭೇಟಿ ನೀಡದೇ ಹೋದಲ್ಲಿ ಪುರಿ ದರ್ಶನದ ಭಾಗ್ಯವೇ ದೊರೆಯದು ಎಂಬ ಪ್ರತೀತಿ ಇದೆ. ಅಲ್ಲಿ ಹನುಮಂತನಿಗೆ ಯಾರು? ಏತಕ್ಕಾಗಿ ಬೇಡಿ ತೊಡಿಸಿದವರು? ಎಂಬೆ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಶ್ರೀ ಬೇಡಿ ಹನುಮಾನ್, ಪುರಿ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ಆ ದೇವಸ್ಥಾನದ ಮಹಾದ್ವಾರದಿಂದ ಕೂಗಳತೆಯ ದೂರದಲ್ಲೇ ಇರುವ ಕೈಗಳಿಗೆ ಬೇಡಿಗಳನ್ನು ಹಾಕಿಕೊಂಡು ಕುಳಿತಿರುವ ಬೇಡಿ ಆಂಜನೇಯ ಸ್ವಾಮಿಯ ಬಗ್ಗೆ ಪರಿಚಯವೇ ಇಲ್ಲವಾಗಿರುವುದು ವಿಪರ್ಯಾಸವಾಗಿದ್ದು, ನಮ್ಮ ದೇಗಲ ದರ್ಶನ ಮಾಲಿಕೆಯಲ್ಲಿ ಬೇಡಿ ಆಂಜನೇಯ ಸ್ವಾಮಿಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಶ್ರೀ ಬೇಡಿ ಆಂಜನೇಯಸ್ವಾಮಿ, ತಿರುಮಲ
ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ ಎಂಬ ಗಾದೆಯ ಮಾತಿಗೆ ವಿರುದ್ಧವಾಗಿ ಎಲ್ಲರ ನಿರೀಕ್ಷೇಗಳನ್ನೂ ಮೀರಿ ಪಾಂಡುರಂಗನ ವಾರ್ಕರಿ ಯಾತ್ರೆಯ ವೃದ್ಧ ದಂಪತಿಗಳ ಆರ್ಥಿಕ ಪರಿಸ್ಥಿತಿ ಅರಿತು ಚಿನ್ನದ ಅಂಗಡಿಯ ಮಾಲೀಕರ ಈ ಹೃದಯ ವೈಶಾಲ್ಯತೆಯೇ ಭಾರತವನ್ನು ವಿಶ್ವಗುರುವನ್ನಾಗಿಸಿದೆ ಅಲ್ವೇ?… Read More ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ
ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಅಯೋಧ್ಯೆಯಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ? ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯೋಧ್ಯೆಯ ಶ್ರೀ ಮೂಲ ರಾಮ
ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ 2025ರ ಜೂನ್ 3-5ರ ವರೆಗೆ ಶ್ರೀ ಪೇಜಾವರ ಶ್ರೀಗಳ ಪೌರೋಹಿತ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಮೊದಲನೇ ಅಂತಸ್ತಿನಲ್ಲಿ ಅದ್ದೂರಿಯಾಗಿ ನಡೆದ ಶ್ರೀ ರಾಮ ದರ್ಬಾರಿನ ಎರಡನೇ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಂಪೂರ್ಣ ವಿವರಗಳು ಇದೋ ನಿಮಗಾಗಿ … Read More ಅಯೋಧ್ಯೆಯಲ್ಲಿ ಎರಡನೇ ಪ್ರಾಣ ಪ್ರತಿಷ್ಠಾಪನೆ