ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ದೇವರ ಸ್ವಂತ ನಾಡು ಎಂದೇ ವಿಶ್ವವಿಖ್ಯಾತವಾಗಿರುವ ಕೇರಳದ ವಯನಾಡ್ ಒಂದೇ ಜಿಲ್ಲೆಯಲ್ಲಿ 97 ಹಳ್ಳ ಕೊಳ್ಳಗಳು, ತೊರೆ ಮತ್ತು ನದಿಗಳಿದ್ದು ಭಾರತದ ಪ್ರಕೃತಿ ವಿಸ್ಮಯವಾಗಿದೆ. ಪ್ರಕೃತಿಯ ಅಮೂಲ್ಯ ನಿಧಿಯಾದ ವಯನಾಡ್‌ನಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ಅರಣ್ಯ ನಾಶ, ಭೂಕುಸಿತದಿಂದಾಗಿ ಆಗುತ್ತಿರುವ ಪರಿಸರ ಸವಾಲುಗಳ ಕುರಿತಾದ ವಸ್ತುನಿಷ್ಠ ವಿಶ್ಲೇಷಣಾತ್ಮಕ ಲೇಖನ ಇದೋ ನಿಮಗಾಗಿ
Read More ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೋತ್ಸವ

ಇತ್ತೀಚಿನ ದಿನಗಳಲ್ಲಿ ಸಂಘದ ಕುರಿತಾಗಿ ಪೂರ್ವಾಗ್ರಹ ಪೀಡಿತರು ಗುರುಪೂಜೋತ್ಸವ ಮತ್ತು ಗುರುದಕ್ಷಿಣೆ ಬಗ್ಗೆ ಹಗುರವಾಗಿ ಟೀಕೆ ಟಿಪ್ಪಣೆಗಳನ್ನು ಮಾಡುವಾಗ, ಅದು ಕೇವಲ ಸ್ವಯಂಸೇವಕರ ಅರ್ಪಣೆಯಾಗಿರದೇ, ಸಂಪೂರ್ಣ ಸಮರ್ಪಣೆ ಆಗಿರುತ್ತದೆ? ಮತ್ತು ರಾಷ್ಟ್ರಭಕ್ತಿ ಮತ್ತು ರಾಷ್ಟ್ರಸೇವೆಗೆ ಹೇಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ? ಎಂಬುದರ ವಿವರಗಳು ಇದೋ ನಿಮಗಾಗಿ… Read More ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೋತ್ಸವ

ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಖಾಲಿ ನಿವೇಶನ ಇಟ್ಟುಕೊಂಡು, 5 ವರ್ಷದಲ್ಲಿ ಮನೆ ಕಟ್ಟದಿದ್ದರೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್! – ಸರ್ಕಾರದ ಈ ಹೊಸ ನಿರ್ಧಾರ ಎಷ್ಟು ಸಮಂಜಸ? ಈ ಕುರಿತಾದ ಸಾಧಕ ಬಾಧಕಗಳ ಕುರಿತಾದ ಆರೋಗ್ಯಕರ ಚರ್ಚೆ ಇದೋ ನಿಮಗಾಗಿ… Read More ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಹತ್ತು ಮಂದಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಜೀವಾವಧಿ ಶಿಕ್ಷೆ ಅಥವಾ ಅದಕ್ಕಿಂತ ಗಂಭೀರ ಶಿಕ್ಷೆಗೆ ಗುರಿಯಾದವರಿಗೆ ಈ ರೀತಿಯಾಗಿ ಜಾಮೀನು ನೀಡಿದರೆ ಸಾಕ್ಷಿ ನಾಶಮಾಡಲು ನ್ಯಾಯಾಲಯವೇ ಅನುವು ಮಾಡಿಕೊಟ್ಟಂತಾಗುವುದಿಲ್ಲವೇ? ಎಂದು ಸಾರ್ವಜನಿಕರು ಕೇಳುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು?… Read More ಯೋಗೀಶ ಗೌಡ ಕೊಲೆ ಪ್ರಕರಣ, ವಿನಯ ಕುಲಕರ್ಣಿ ಸೇರಿದಂತೆ 10 ಮಂದಿಗೆ ಹೈಕೋರ್ಟ್ ಜಾಮೀನು – ಶಿಕ್ಷೆ ಅಮಾನತು

1923ರ ಬ್ರಿಟಿಷ್ ನಕ್ಷೆ ಬಳಸಿ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಜಲ ಪ್ರವಾಹ ಪರಿಹರಿಸಿದ ರೋಚಕತೆ

ಬೆಂಗಳೂರಿನಲ್ಲಿ ಸಣ್ಣ ಮಳೆಸುರಿದರೂ, ರಸ್ತೆಗಳು ನದಿಗಳಾಗಿ ಮನೆಗಳು ಜಲಾವೃತವಾಗಿ ವಸ್ತುಗಳು ದೋಣಿಗಳಂತೆ ತೇಲುವಂತಾದರೆ, ಅಲ್ಲಿನ ಕೆರೆಗಳು ಮಾತ್ರಾ ಬತ್ತಿ ಹೋಗಿರುವುದನ್ನು ಕಂಡು ಅಚ್ಚರಿಗೊಂಡ ಮಾಜಿ ಯೋಧರೊಬ್ಬರು 1923ರಲ್ಲಿ ಬ್ರಿಟಿಷ್ ಕಾಲದ ಸರ್ವೆ ನಕ್ಷೆಗಳ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡು ಕೊಂಡಿರುವುದಲ್ಲದೇ, 14 ಹಳೆಯ ಕೆರೆಗಳಿಗೆ ಮರುಜೀವ ತುಂಬಿದ ರೋಚಕತೆ ಇದೋ ನಿಮಗಾಗಿ … Read More 1923ರ ಬ್ರಿಟಿಷ್ ನಕ್ಷೆ ಬಳಸಿ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಜಲ ಪ್ರವಾಹ ಪರಿಹರಿಸಿದ ರೋಚಕತೆ

ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿರುವ ಮೈಸೂರಿನ ವಿವೇಕ ಸ್ಮಾರಕ

ಇದೇ 2026ರ ಆಗಸ್ಟ್ 1ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿರುವ ಶ್ರೀ ರಾಮಕೃಷ್ಣ ಮಠ ನಿರ್ಮಿಸಿರುವ ವಿವೇಕ ಸ್ಮಾರಕದ ವೈಶಿಷ್ಟ್ಯತೆಗಳೇನು? ಮೈಸೂರಿಗೂ, ಮೈಸೂರು ಆರಸರಿಗೂ ಮತ್ತು ವಿವೇಕಾನಂದರ ನಡುವೆ ಇದ್ದ ಸಂಬಂಧ ಎಂತಹದ್ದು? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೇ ಉತ್ತರ.… Read More ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿರುವ ಮೈಸೂರಿನ ವಿವೇಕ ಸ್ಮಾರಕ

ಪ್ಲಂಬರ್‌ಗೆ ಸಿಕ್ಕಿತು ₹20 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ನಿಧಿ! – ಇದು ಸಿನಿಮಾ ಕಥೆಯಲ್ಲ, ನೈಜ ಘಟನೆ

ಭಗವಂತ ಇಚ್ಚಿಸಿದರೆ, ಕೊಪ್ಪರಿಗೆ ಹಣ ಕೊಡ್ತಾನೆ ಎನ್ನುವ ಮಾತಂತೆ, 15 ವರ್ಷಗಳಿಂದ ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ವಿಯೆನ್ನಾದ ಪೆನ್ಜಿಂಗ್ ಪ್ರದೇಶದ ಪ್ಲಂಬರ್ ಒಬ್ಬರಿಗೆ, ಹಳೆಯ ಮನೆ ದುರಸ್ತಿ ಮಾಡುತ್ತಿರುವಾಗ ಸುಮಾರು 20 ಕೋಟಿ ಮೌಲ್ಯದ ಚಿನ್ನದ ನಗ ನಾಣ್ಯಗಳು ಅಚಾನಕ್ಕಾಗಿ ದೊರೆತ ರೋಚಕಥೆ ಇದೋ ನಿಮಗಾಗಿ… Read More ಪ್ಲಂಬರ್‌ಗೆ ಸಿಕ್ಕಿತು ₹20 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ನಿಧಿ! – ಇದು ಸಿನಿಮಾ ಕಥೆಯಲ್ಲ, ನೈಜ ಘಟನೆ

ಪ್ರಾಣಿಗಳ ನಿಷ್ಠೆ ಪ್ರತೀಕಾರ

ಪ್ರಾಣಿಗಳು ಪ್ರೀತಿ ಮತ್ತು ಸ್ವಾಮಿನಿಷ್ಠೆಗೆ ಎಷ್ಟು ಪ್ರಸಿಧ್ಧಿಯೋ, ಪ್ರತೀಕಾರಕ್ಕೂ ಅಷ್ಟೇ ಕುಖ್ಯಾತಿಯನ್ನು ಪಡೆದಿದ್ದು, ಒಂದೆಡೆ ದುಗ್ಗು ಎಂಬ ನಾಯಿ ತನ್ನ ಯಜಮಾನನ ಮೇಲಿನ ಪ್ರೀತಿಗಾಗಿ ಜೀವವನ್ನೇ ಅರ್ಪಿಸಿದರೆ, ಮತ್ತೊಂದೆಡೆ ಧುರ್ಬೆ ಎಂಬ ಕಾಡಾನೆ 14 ವರ್ಷಗಳ ಬಳಿಕವೂ ತನ್ನ ಪ್ರತೀಕಾರ ತೀರಿಸಿಕೊಂಡ ಎರಡು ವಿಭಿನ್ನ ಪ್ರಸಂಗಗಳು ಇದೋ ನಿಮಗಾಗಿ… Read More ಪ್ರಾಣಿಗಳ ನಿಷ್ಠೆ ಪ್ರತೀಕಾರ

ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ಸೋನಂ ವಾಂಗ್ಚುಕ್ ಎಂದಾಕ್ಷಣ ಬಹುತೇಕರು ಅತನೊಬ್ಬ ಶಿಕ್ಷಣ ತಜ್ಞ, ಹೋರಾಟಗಾರ ದೊಡ್ಡ ವಿಜ್ಞಾನಿ. ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ ಎಂದರೆ, ಇನ್ನೂ ಹಲವರು ನಟ ಅಮೀರ್‌ ಖಾನ್‌ನ ತ್ರಿ ಇಡಿಯಟ್ಸ್ ಚಲನಚಿತ್ರದ ನಾಯಕನೇ ಫುನ್ಸುಖ್ ವಾಂಗ್ಡು ಎನ್ನುತ್ತಾರೆ. ವಾಸ್ತವವಾಗಿ ಆತ ಇವೆಲ್ಲಕ್ಕೂ ಹೊರತಾಗಿದ್ದು ಆತನ ಅಸಲೀ ವ್ಯಕ್ತಿತ್ವ ಇದೋ ನಿಮಗಾಗಿ… Read More ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ